ಚಿತ್ರಗಳು: ಮಧ್ವಸರೋವರದಲ್ಲಿ ಶ್ರೀಕೃಷ್ಣಮಠದ ಗಣಪತಿ ವಿರ್ಸಜನೆ

First Published Aug 26, 2020, 7:19 PM IST

ಉಡುಪಿಯ  ಶ್ರೀಕೃಷ್ಣಮಠದಲ್ಲಿ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ವಿಗ್ರಹಗಳನ್ನು ಬಧವಾರ ರಥಬೀದಿಯಲ್ಲಿ ಸರಳವಾಗಿ ಮೆರವಣಿಗೆ ನಡೆಸಿ ಮಧ್ವಸರೋವರದಲ್ಲಿ ವಿಸರ್ಜನೆ ಮಾಡಲಾಯಿತು.

ಇಂದು (ಬುಧವಾರ) ಶ್ರೀಕೃಷ್ಣಮಠದ ಗಣಪತಿ ವಿರ್ಸಜನೆ ಮಾಡಲಾಯ್ತು
undefined
ಮಧ್ವಸರೋವರದಲ್ಲಿ ವಿಸರ್ಜನೆ ಮಾಡಲಾಯಿತು.
undefined
ಗಣಪತಿ ವಿಗ್ರಹಗಳನ್ನು ಬಧವಾರ ರಥಬೀದಿಯಲ್ಲಿ ಸರಳವಾಗಿ ಮೆರವಣಿಗೆ
undefined
ಗಣೇಶ ವಿಸರ್ಜನೆ ಮಾಡಲು ಬೋಟ್‌ನಲ್ಲಿ ಶ್ರೀಗಳು
undefined
ಈ ಸಂದರ್ಭದಲ್ಲಿ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
undefined
click me!