ಆಗ ಕೇರಳ ಎಷ್ಟೇ ಬೇಡಿದ್ರೂ ಗಡಿ ತೆರೀಲಿಲ್ಲ, ಈಗ ಬೇಕಂದ್ರೂ ಪಿಣರಾಯ್ ಬಿಡ್ತಿಲ್ಲ..!
First Published Apr 28, 2020, 4:11 PM ISTವೈರಸ್ ಹರಡಿದ ನಂತರ ಕರ್ನಾಟಕ ಹಾಗೂ ಕೇರಳದ ನಡುವೆ ನಡೆದ ಗಡಿ ಕಲಹಗಳು ಎಲ್ಲರಿಗೂ ಗೊತ್ತಿದೆ. ರೋಗಿಗಳಿಗೆ ಆಸ್ಪತ್ರೆ ಇಲ್ಲದೆ, ದಿನಸಿ ಸಾಮಾಗ್ರಿ ಸಾಗಿಸಲಾಗದೆ ಪ್ಲೀಸ್ ಗಡಿ ಓಪನ್ ಮಾಡಿ ಎಂದು ಕೇರಳ ಅಂಗಲಾಚಿತ್ತು. ಆದರೆ ಈಗ ದಕ್ಷಿಣ ಕನ್ನಡ ಬೇಕೂ ಎಂದ್ರೂ ಕೇರಳ ಸಿಎಂ ಪಿಣರಾಯ್ ಗಡಿ ಖಂಡಿತಾ ತೆರೆಯೋಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಇಲ್ಲಿವೆ ಫೋಟೋಸ್.