ಉದ್ಯೋಗ, ವ್ಯಾಪಾರಕ್ಕೆ ಮಂಗಳೂರಿಗೆ ಬರುವ ಸಾವಿರಾರು ಜನರಿದ್ದಾರೆ. ಈಗ ಅವರೆಲ್ಲರಿಗೂ ತೊಂದರೆಯಾಗಿದ್ದು, ಒಂದು ಕುಟುಂಬದ ಒಬ್ಬೊಬ್ಬರು ಒಂದೊಂದು ಕಡೆ ಇದ್ದಾರೆ. ದಕ್ಕೆಲ್ಲ ಇನ್ನಾದರೂ ಮುಕ್ತಿ ಸಿಗಬೇಕು, ಪ್ರತೀ ಸಮಸ್ಯೆಗೂ ಪರಿಹಾರ ಇದೆ. ಹೀಗಾಗಿ ಎರಡೂ ಜಿಲ್ಲಾಧಿಕಾರಿಗಳೂ ಸ್ವಪ್ರತಿಷ್ಠೆ ಬಿಟ್ಟು ಕೂರಲಿ
ಉದ್ಯೋಗ, ವ್ಯಾಪಾರಕ್ಕೆ ಮಂಗಳೂರಿಗೆ ಬರುವ ಸಾವಿರಾರು ಜನರಿದ್ದಾರೆ. ಈಗ ಅವರೆಲ್ಲರಿಗೂ ತೊಂದರೆಯಾಗಿದ್ದು, ಒಂದು ಕುಟುಂಬದ ಒಬ್ಬೊಬ್ಬರು ಒಂದೊಂದು ಕಡೆ ಇದ್ದಾರೆ. ದಕ್ಕೆಲ್ಲ ಇನ್ನಾದರೂ ಮುಕ್ತಿ ಸಿಗಬೇಕು, ಪ್ರತೀ ಸಮಸ್ಯೆಗೂ ಪರಿಹಾರ ಇದೆ. ಹೀಗಾಗಿ ಎರಡೂ ಜಿಲ್ಲಾಧಿಕಾರಿಗಳೂ ಸ್ವಪ್ರತಿಷ್ಠೆ ಬಿಟ್ಟು ಕೂರಲಿ