Published : Jun 01, 2020, 03:57 PM ISTUpdated : Jun 01, 2020, 03:59 PM IST
ಬೆಳಗಾವಿ(ಜೂ.01): ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಇಂದು(ಸೋಮವಾರ) ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಹುಟ್ಟುಹಬ್ಬದ ಅಂಗವಾಗಿ ಕುಟುಂಬ ಸಮೇತರಾಗಿ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನಕ್ಕೆ ತೆರಳಿ, ದೇವರ ದರುಶನ ಪಡೆದು ಸರಳವಾಗಿ ಬರ್ತ್ಡೇ ಅಚರಿಸಿಕೊಂಡಿದ್ದಾರೆ.