112
ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಕಟೀಲು ದೇವಸ್ಥಾನ, ಅಲಂಕಾರಗೊಂಡ ದೇವಾಲಯದ ಪ್ರವೇಶ ದ್ವಾರ
ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಕಟೀಲು ದೇವಸ್ಥಾನ, ಅಲಂಕಾರಗೊಂಡ ದೇವಾಲಯದ ಪ್ರವೇಶ ದ್ವಾರ
Subscribe to get breaking news alertsSubscribe 212
ಬ್ರಹ್ಮಕಲಶೋತ್ಸವ ನಿಮಿತ್ತ ದೇವಸ್ಥಾನಕ್ಕೆ ಹರಿದು ಬಂದ ಹೊರೆ ಕಾಣಿಕೆ
ಬ್ರಹ್ಮಕಲಶೋತ್ಸವ ನಿಮಿತ್ತ ದೇವಸ್ಥಾನಕ್ಕೆ ಹರಿದು ಬಂದ ಹೊರೆ ಕಾಣಿಕೆ
312
ಸಂಭ್ರಮದ ಮೆರುಗು ಹೆಚ್ಚಿಸಿದ ಸಾಂಪ್ರದಾಯಿಕ ವಾದ್ಯ ಮೇಳಗಳು
ಸಂಭ್ರಮದ ಮೆರುಗು ಹೆಚ್ಚಿಸಿದ ಸಾಂಪ್ರದಾಯಿಕ ವಾದ್ಯ ಮೇಳಗಳು
412
ಮಲ್ಲಿಗೆ ಹೂವಿನಿಂದ ಅಲಂಕಾರ ಮಾಡಲಾದ ಪಲ್ಲಕ್ಕಿಯನ್ನು ಹೊತ್ತು ಸಾಗುತ್ತಿರುವುದು.
ಮಲ್ಲಿಗೆ ಹೂವಿನಿಂದ ಅಲಂಕಾರ ಮಾಡಲಾದ ಪಲ್ಲಕ್ಕಿಯನ್ನು ಹೊತ್ತು ಸಾಗುತ್ತಿರುವುದು.
512
ಭಕ್ತರಿಗೆ ಅನ್ನಸಂತರ್ಪಣೆ ನಡೆಸಲು ಭಕ್ತರು ಸಮರ್ಪಿಸಿದ ಹಸಿರು ಹೊರೆಕಾಣಿಗಳನ್ನು ಸಂಗ್ರಹಿಸಿರುವುದು.
ಭಕ್ತರಿಗೆ ಅನ್ನಸಂತರ್ಪಣೆ ನಡೆಸಲು ಭಕ್ತರು ಸಮರ್ಪಿಸಿದ ಹಸಿರು ಹೊರೆಕಾಣಿಗಳನ್ನು ಸಂಗ್ರಹಿಸಿರುವುದು.
612
ಕಟೀಲು ದೇವಳದ ವಿಹಂಗಮ ನೋಟ
ಕಟೀಲು ದೇವಳದ ವಿಹಂಗಮ ನೋಟ
712
ದೇವಾಲಯದಲ್ಲಿ ಪೂಜೆಯಲ್ಲಿ ಭಾಗವಹಿಸುತ್ತಿರುವ ಭಕ್ತರು
ದೇವಾಲಯದಲ್ಲಿ ಪೂಜೆಯಲ್ಲಿ ಭಾಗವಹಿಸುತ್ತಿರುವ ಭಕ್ತರು
812
ಭಕ್ತರು ತಂದು ನೀಡಿದ ಭತ್ತದ ಮುಡಿಗಳು
ಭಕ್ತರು ತಂದು ನೀಡಿದ ಭತ್ತದ ಮುಡಿಗಳು
912
ಸಾವಿರಾರು ಭಕ್ತರು ಅನ್ನಸಂತಪ್ನೆಯಲ್ಲಿ ಭಾಗವಹಿಸಿರುವುದು.
ಸಾವಿರಾರು ಭಕ್ತರು ಅನ್ನಸಂತಪ್ನೆಯಲ್ಲಿ ಭಾಗವಹಿಸಿರುವುದು.
1012
ದೇವಾಲಯದ ಆವರಣದಲ್ಲಿ ನಡೆದ ಮೆರವಣಿಗೆಯ ದೃಶ್ಯ
ದೇವಾಲಯದ ಆವರಣದಲ್ಲಿ ನಡೆದ ಮೆರವಣಿಗೆಯ ದೃಶ್ಯ
1112
ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ದೇವಾಲಯ
ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ದೇವಾಲಯ
1212
ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ 200 ಗ್ರಾಂ ತೂಕದ ಚಿನ್ನದ ಸರ ದುರ್ಗಾಪರಮೇಶ್ವರಿಗೆ ಸಮರ್ಪಿಸಿದ್ದಾರೆ.
ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ 200 ಗ್ರಾಂ ತೂಕದ ಚಿನ್ನದ ಸರ ದುರ್ಗಾಪರಮೇಶ್ವರಿಗೆ ಸಮರ್ಪಿಸಿದ್ದಾರೆ.