ಶಿವಯೋಗಿ ಮಂದಿರದ(Shivayoga Mandir) ಮೂಲಕ ಈ ನಾಡಿಗೆ ನೂರಾರು ಸ್ವಾಮೀಜಿಗಳನ್ನು ತಯಾರಿಸಿ ನಾಡಿಗೆ(Karnataka) ಸಮರ್ಪಿಸಿದ ಅನ್ನದಾನ ಶ್ರೀಗಳ ಅಂತಿಮ ದರ್ಶನಕ್ಕೆ ಚಿತ್ರದುರ್ಗದ ಮುರಘಾ ಶರಣರು, ಕೋಡಿಮಠದ ಶ್ರೀ, ಧಾರವಾಡ ಮುರುಘಾ ಮಠದ ಶ್ರೀ, ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ 250ಕ್ಕೂ ಸ್ವಾಮೀಜಿಗಳು(Swamijis) ಆಗಮಿಸಿದ್ದರು.