ರಮಣಶ್ರೀ ಶರಣ ಜೀವಮಾನ ಸಾಧಕ ಪ್ರಶಸ್ತಿಯನ್ನು ಡಾ. ಗುರುರಾಜ ಕರಜಗಿ (Dr Gururaj Karajagi) ಅವರಿಗೆ, ಶರಣ ಸಾಹಿತ್ಯ ಸಂಶೋಧನೆ - ಡಾ. ಶಾಂತಾ ಇಮ್ರಾಪುರ.. ಆಧುನಿಕ ವಚನ ರಚನೆ - ಡಾ. ಪ್ರದೀಪ್ ಕುಮಾರ್ ಹೆಬ್ರಿ.. ವಚನ ಸಂಗೀತ - ಡಾ. ನಂದಾ ಪಾಟೀಲ್ . ಶರಣ ಸಂಸ್ಕೃತ ಪ್ರಸಾರ ಸೇವ ಸಂಸ್ಥೆ - ಸ್ವಾಮಿ ವಿವೇಕಾನಂದ ಇಂಟಿಗ್ರೇಟೆಡ್ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ನೀಡಿ ಗೌರವಿಸಲಾಯಿತು.