ಉಳ್ಳಾಲಕ್ಕೆ ಖಾದರ್ ನೂತನ ಪ್ರಧಾನಿ, ಹಣವೂ ಬಿಡುಗಡೆ : ಹಿಂಗೆಲ್ಲಾ ಆಯ್ತು..!

Suvarna News   | Asianet News
Published : Nov 04, 2020, 01:29 PM IST

ಮಂಗಳೂರಿನ ಉಳ್ಳಾಲ ಪಾಕಿಸ್ತಾನ ಎಂಬ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿಚಾರ ಸಾಮಾಜಿಕ ತಾಣಗಳಲ್ಲಿ ಕಲ್ಲಡ್ಕ ಭಟ್ ಹೇಳಿಕೆ ಭಾರೀ ಟ್ರೋಲ್ ಆಗಿದೆ    

PREV
116
ಉಳ್ಳಾಲಕ್ಕೆ ಖಾದರ್ ನೂತನ ಪ್ರಧಾನಿ,  ಹಣವೂ ಬಿಡುಗಡೆ : ಹಿಂಗೆಲ್ಲಾ ಆಯ್ತು..!

ಮಂಗಳೂರಿನ ಉಳ್ಳಾಲ ಪಾಕಿಸ್ತಾನ ಎಂಬ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿಚಾರ. ಸಾಮಾಜಿಕ ತಾಣಗಳಲ್ಲಿ ಕಲ್ಲಡ್ಕ ಭಟ್ ಹೇಳಿಕೆ ಭಾರೀ ಟ್ರೋಲ್. 
ಮಂಗಳೂರಿನ ಉಳ್ಳಾಲ ಪಾಕಿಸ್ತಾನ ಎಂಬ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿಚಾರ.
ಮಂಗಳೂರಿನಲ್ಲಿ ಸುವರ್ಣ ‌ನ್ಯೂಸ್ ಗೆ ಮಾಜಿ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯೆ

ಮಂಗಳೂರಿನ ಉಳ್ಳಾಲ ಪಾಕಿಸ್ತಾನ ಎಂಬ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿಚಾರ. ಸಾಮಾಜಿಕ ತಾಣಗಳಲ್ಲಿ ಕಲ್ಲಡ್ಕ ಭಟ್ ಹೇಳಿಕೆ ಭಾರೀ ಟ್ರೋಲ್. 
ಮಂಗಳೂರಿನ ಉಳ್ಳಾಲ ಪಾಕಿಸ್ತಾನ ಎಂಬ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿಚಾರ.
ಮಂಗಳೂರಿನಲ್ಲಿ ಸುವರ್ಣ ‌ನ್ಯೂಸ್ ಗೆ ಮಾಜಿ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯೆ

216


ಪ್ರಭಾಕರ ಭಟ್ ಅವರಿಗೆ ವಯಸ್ಸಾಗಿದೆ, ಅವರ ಹೇಳಿಕೆಗೆ ಗಂಭೀರತೆ ಬೇಡ ಎಂದ ಖಾದರ್

 


ಪ್ರಭಾಕರ ಭಟ್ ಅವರಿಗೆ ವಯಸ್ಸಾಗಿದೆ, ಅವರ ಹೇಳಿಕೆಗೆ ಗಂಭೀರತೆ ಬೇಡ ಎಂದ ಖಾದರ್

 

316


ಉಳ್ಳಾಲಕ್ಕೆ ಅದರದ್ದೇ ಆದ ಇತಿಹಾಸವಿದೆ, ಅಲ್ಲಿಗೆ ದಾಳಿ ಇದೇ ಮೊದಲಲ್ಲ


ಉಳ್ಳಾಲಕ್ಕೆ ಅದರದ್ದೇ ಆದ ಇತಿಹಾಸವಿದೆ, ಅಲ್ಲಿಗೆ ದಾಳಿ ಇದೇ ಮೊದಲಲ್ಲ

416

ಪೋರ್ಚುಗೀಸರ ಕಾಲದಿಂದಲೂ ಉಳ್ಳಾಲಕ್ಕೆ ದಾಳಿ ಮಾಡಲಾಗ್ತಿದೆ. ಆದರೂ ಅಲ್ಲಿ ಎಲ್ಲಾ ಧರ್ಮದವರೂ ಅಬ್ಬಕ್ಕರಾಣಿ ನೇತೃತ್ವದಲ್ಲಿ ಜೊತೆಗಿದ್ದರು

ಪೋರ್ಚುಗೀಸರ ಕಾಲದಿಂದಲೂ ಉಳ್ಳಾಲಕ್ಕೆ ದಾಳಿ ಮಾಡಲಾಗ್ತಿದೆ. ಆದರೂ ಅಲ್ಲಿ ಎಲ್ಲಾ ಧರ್ಮದವರೂ ಅಬ್ಬಕ್ಕರಾಣಿ ನೇತೃತ್ವದಲ್ಲಿ ಜೊತೆಗಿದ್ದರು

516

ಅಬ್ಬಕ್ಕರಾಣಿ ಮೂಲಕ ಉಳ್ಳಾಲ ಇತಿಹಾಸ ಪ್ರಸಿದ್ದವಾಗಿದೆ. ಈ ರೀತಿ ಮಾತು ನೋವು ತಂದಿದೆ, ಆದ್ರೆ ಗಂಭೀರತೆ ಬೇಡ

ಅಬ್ಬಕ್ಕರಾಣಿ ಮೂಲಕ ಉಳ್ಳಾಲ ಇತಿಹಾಸ ಪ್ರಸಿದ್ದವಾಗಿದೆ. ಈ ರೀತಿ ಮಾತು ನೋವು ತಂದಿದೆ, ಆದ್ರೆ ಗಂಭೀರತೆ ಬೇಡ

616


ಪಾಕಿಸ್ತಾನದ ಮಾತಿಗೂ, ಓಟಿಗೂ, ಈ ಕ್ಷೇತ್ರಕ್ಕೂ ಪ್ರಭಾಕರ ಭಟ್ ಗೂ ಏನು ಸಂಬಂಧ?


ಪಾಕಿಸ್ತಾನದ ಮಾತಿಗೂ, ಓಟಿಗೂ, ಈ ಕ್ಷೇತ್ರಕ್ಕೂ ಪ್ರಭಾಕರ ಭಟ್ ಗೂ ಏನು ಸಂಬಂಧ?

716


ಪ್ರತಿಯೊಂದರಲ್ಲೂ ಇವರಿಗೆ ಓಟಿನ ಲೆಕ್ಕಾಚಾರ ಯಾಕೆ?


ಪ್ರತಿಯೊಂದರಲ್ಲೂ ಇವರಿಗೆ ಓಟಿನ ಲೆಕ್ಕಾಚಾರ ಯಾಕೆ?

816


ಇವರೆಲ್ಲಾ ಕಪಟ ದೇಶಪ್ರೇಮಿಗಳು, ನಿಜವಾದ ದೇಶಪ್ರೇಮಿ ಹೀಗೆ ಮಾತನಾಡಲ್ಲ


ಇವರೆಲ್ಲಾ ಕಪಟ ದೇಶಪ್ರೇಮಿಗಳು, ನಿಜವಾದ ದೇಶಪ್ರೇಮಿ ಹೀಗೆ ಮಾತನಾಡಲ್ಲ

916

ಉಳ್ಳಾಲದಲ್ಲಿ ಯಾವಗಲೂ ಮುಸ್ಲಿಮರೇ ಗೆದ್ದಿದ್ರಾ?

ಉಳ್ಳಾಲದಲ್ಲಿ ಯಾವಗಲೂ ಮುಸ್ಲಿಮರೇ ಗೆದ್ದಿದ್ರಾ?

1016

ಅನೇಕ ಹಿಂದುಗಳು ಇಲ್ಲಿ ಗೆದ್ದ ಇತಿಹಾಸವನ್ನ ಪ್ರಭಾಕರ ಭಟ್ ಕಲಿಯಲಿ

ಅನೇಕ ಹಿಂದುಗಳು ಇಲ್ಲಿ ಗೆದ್ದ ಇತಿಹಾಸವನ್ನ ಪ್ರಭಾಕರ ಭಟ್ ಕಲಿಯಲಿ

1116


ಕಲ್ಲಡ್ಕ ಭಟ್ ರಿಗೆ ಖಾದರ್ ಗಿಂತಲೂ ಉಳ್ಳಾಲದ ಸೌಹಾರ್ದತೆ ಟಾರ್ಗೆಟ್


ಕಲ್ಲಡ್ಕ ಭಟ್ ರಿಗೆ ಖಾದರ್ ಗಿಂತಲೂ ಉಳ್ಳಾಲದ ಸೌಹಾರ್ದತೆ ಟಾರ್ಗೆಟ್

1216


ಅದನ್ನ ಸಹಿಸಿಕೊಳ್ಳಲಾಗದೇ ಹೇಗಾದರೂ ಅದನ್ನ ಹಾಳು ಮಾಡಿ ಬಿಡಬೇಕು

ಎಲ್ಲಾ ಸಮುದಾಯ ಸೇರಿದರೆ ಅದು ಉಳ್ಳಾಲ, ಎಲ್ಲಾ ಸಮುದಾಯ ಅವರ ಮಾತನ್ನ ಖಂಡಿಸಿದೆ


ಅದನ್ನ ಸಹಿಸಿಕೊಳ್ಳಲಾಗದೇ ಹೇಗಾದರೂ ಅದನ್ನ ಹಾಳು ಮಾಡಿ ಬಿಡಬೇಕು

ಎಲ್ಲಾ ಸಮುದಾಯ ಸೇರಿದರೆ ಅದು ಉಳ್ಳಾಲ, ಎಲ್ಲಾ ಸಮುದಾಯ ಅವರ ಮಾತನ್ನ ಖಂಡಿಸಿದೆ

1316

ಕಲ್ಲಡ್ಕ ಪ್ರಭಾಕರ ಭಟ್ ಬಗ್ಗೆಯೂ ನೆಟ್ಟಿಗರು ಗರಂ. ಉಳ್ಳಾಲಕ್ಕೆ ಪಾಸ್ ಪೋರ್ಟ್, ಹೊಸ ನೋಟ್, ವಿಮಾನ ಪ್ರಯಾಣದ ಹೆಸರಲ್ಲಿ ಟ್ರೋಲ್

 

ಕಲ್ಲಡ್ಕ ಪ್ರಭಾಕರ ಭಟ್ ಬಗ್ಗೆಯೂ ನೆಟ್ಟಿಗರು ಗರಂ. ಉಳ್ಳಾಲಕ್ಕೆ ಪಾಸ್ ಪೋರ್ಟ್, ಹೊಸ ನೋಟ್, ವಿಮಾನ ಪ್ರಯಾಣದ ಹೆಸರಲ್ಲಿ ಟ್ರೋಲ್

 

1416

ಖಾದರ್ ಭಾವಚಿತ್ರ ಬಳಸಿ ಹೊಸ ದೇಶದ ನೋಟುಗಳ ಹೆಸರಲ್ಲಿ ವೈರಲ್.ಉಳ್ಳಾಲ ದೇಶಕ್ಕೆ ಖಾದರ್ ನೂತನ ಪ್ರಧಾನಿ ಅಂತೆಲ್ಲಾ ಟ್ರೋಲ್
 

ಖಾದರ್ ಭಾವಚಿತ್ರ ಬಳಸಿ ಹೊಸ ದೇಶದ ನೋಟುಗಳ ಹೆಸರಲ್ಲಿ ವೈರಲ್.ಉಳ್ಳಾಲ ದೇಶಕ್ಕೆ ಖಾದರ್ ನೂತನ ಪ್ರಧಾನಿ ಅಂತೆಲ್ಲಾ ಟ್ರೋಲ್
 

1516

ಟ್ರೋಲಿಗರಿಗೆ ಆಹಾರವಾದ ಉಳ್ಳಾಲ ಶಾಸಕ ಯು.ಟಿ.ಖಾದರ್. ಪ್ರಭಾಕರ ಭಟ್ ಮತ್ತು ಖಾದರ್ ಹೆಸರಿನಲ್ಲಿ ಕರಾವಳಿಯಲ್ಲಿ ಟ್ರೋಲ್

ಟ್ರೋಲಿಗರಿಗೆ ಆಹಾರವಾದ ಉಳ್ಳಾಲ ಶಾಸಕ ಯು.ಟಿ.ಖಾದರ್. ಪ್ರಭಾಕರ ಭಟ್ ಮತ್ತು ಖಾದರ್ ಹೆಸರಿನಲ್ಲಿ ಕರಾವಳಿಯಲ್ಲಿ ಟ್ರೋಲ್

1616

ಮಂಗಳೂರಿನ ಉಳ್ಳಾಲ ಪಾಕಿಸ್ತಾನ ಎಂಬ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿಚಾರ. ಸಾಮಾಜಿಕ ತಾಣಗಳಲ್ಲಿ ಕಲ್ಲಡ್ಕ ಭಟ್ ಹೇಳಿಕೆ ಭಾರೀ ಟ್ರೋಲ್

ಮಂಗಳೂರಿನ ಉಳ್ಳಾಲ ಪಾಕಿಸ್ತಾನ ಎಂಬ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿಚಾರ. ಸಾಮಾಜಿಕ ತಾಣಗಳಲ್ಲಿ ಕಲ್ಲಡ್ಕ ಭಟ್ ಹೇಳಿಕೆ ಭಾರೀ ಟ್ರೋಲ್

click me!

Recommended Stories