ಮೈಸೂರು ದಸರಾ ಸಂಪನ್ನ, ನಿಮ್ಮ ನಿಮ್ಮ ಜಿಲ್ಲೆಯ ಸ್ತಬ್ಧಚಿತ್ರ ನೋಡಿಕೊಂಡು ಬನ್ನಿ

First Published Oct 8, 2019, 9:39 PM IST

ಮೈಸೂರು[ಅ. 08]  ದಸರಾ ಅಂದ ತಕ್ಷಣ ಅದೇನೋ ಒಂದು ಸಂಭ್ರಮ ಗೊತ್ತಿಲ್ಲದಂತೆ ನಮ್ಮಲ್ಲಿ ಮನೆ ಮಾಡಿ ಬಿಡುತ್ತದೆ. ದಸರಾ ಅಂದರೆ ಗಜಪಡೆ, ಪಂಜಿನ ಕವಾಯಿತು,  ಸ್ತಬ್ಧಚಿತ್ರಗಳು, ಬೈಕ್ ಸಾಹಸ, ಅಂಬಾರಿ, ಖಾಸಗಿ ದರ್ಬಾರ್, ಕರ್ನಾಟಕದ ಸಂಸ್ಕೃತಿ ಹೀಗೆ ಹತ್ತು ಹಲವು ವಿಚಾರಗಳು ಕಣ್ಣ ಮುಂದೆ ಬಂದು ಬಿಡುತ್ತವೆ. ಅದ್ದೂರಿ ಜಂಬೂಸವಾರಿ ನಂತರ ನಾಡಹಬ್ಬಕ್ಕೆ ತೆರೆ  ಬಿದ್ದಿದೆ. ಎಲ್ಲ ಜಿಲ್ಲೆಗಳು ಸೇರಿದಂತೆ ವಾರ್ತಾ ಇಲಾಖೆಯ ಸ್ತಬ್ಧಚಿತ್ರಗಳು ಈ ಸಾರಿ ಗಮನ ಸೆಳೆದವು. ಹಾಗಾದರೆ ಯಾವ್ಯಾವ ಜಿಲ್ಲೆ ಯಾವ್ಯಾವ ಮಹತ್ವ ಸಾರಿತು? ಇಲ್ಲಿದೆ ನೋಡಿ

ಫೋಟೋ ಕೃಪೆ: ಅನುರಾಗ್ ಬಸವರಾಜ್

ಹಾವೇರಿ ಜಿಲ್ಲೆಯಿಂದ ಕನಕದಾಸರಿಗೆ ನಮನ
undefined
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಬೀದರ್ ಜಿಲ್ಲೆಯ ಸ್ತಬ್ಧಚಿತ್ರ
undefined
ಅತಿವೃಷ್ಟಿ ಹಾನಿ ತೆರೆದಿರಿಸಿದ ಬಾಗಲಕೋಟೆ.
undefined
ಸದೃಢ, ಸಶಕ್ತ ಭಾರತದ ಮಹತ್ವ ಸಾರಿದ ಶಿವಮೊಗ್ಗ.
undefined
ಉಡುಪಿ ಜಿಲ್ಲೆ ಸಾಂಸ್ಕೃತಿಕ ವೈಭವ ಪರಿಚಯ
undefined
ಆಡಳಿತದ ವಿಭಾಗ ತಿಳಿಸಿದ ಬೆಂಗಳೂರು ಗ್ರಾಮಾಂತರ
undefined
ಪರಿಸರದ ಮಹತ್ವ ಮತ್ತೆ ಮತ್ತೆ ನೆನಪು ಮಾಡಿದ ಕೊಡಗು.
undefined
ಶ್ರೀ ಕ್ಷೇತ್ರ ಮುರುಡೇಶ್ವರ ವೈಭವ ಸಾರಿದ ಉತ್ತರ ಕನ್ನಡ
undefined
ದಸರಾ ಸ್ತಬ್ಧಚಿತ್ರ ಉಪಸಮಿತಿ
undefined
ಚಾಮರಾಜನಗರದಿಂದ ಹುಲಿ ಸಂರಕ್ಷಣೆ ಸಾರ
undefined
ಹೆಣ್ಣು ಭ್ರೂಣ ಹತ್ಯೆ ತಡೆಗೆ ಚಿತ್ರದುರ್ಗದ ಮನವಿ
undefined
ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮ ತಿಳಿಸಿದ ವಾರ್ತಾ ಇಲಾಖೆ
undefined
ವಾರ್ತಾ ಇಲಾಖೆ
undefined
ಕಾವೇರಿ ನೀರಾವರಿ ನಿಗಮ
undefined
ದಕ್ಷಿಣ ಕನ್ನಡ ಜಿಲ್ಲೆ
undefined
ರೇಷ್ಮೆ ಸಾಂಪ್ರದಾಯಿಕ ಮಹತ್ವ ಸಾರಿದ ಚಿಕ್ಕಬಳ್ಳಾಪುರ
undefined
ಹಾಸನ ಜಿಲ್ಲಾ ಪಂಚಾಯಿತಿ
undefined
ಯೋಧರ ಶೌರ್ಯ ಸಾರಿದ ದಾವಣಗೆರೆ
undefined
ಕರ್ನಾಟಕ ಪ್ರವಾಸೋದ್ಯಮ ಇಲಾಖೆ
undefined
ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ನಮನ
undefined
ರಾಜ ಪರಂಪರೆ ಸಾರಿದ ಮೈಸೂರು ಜಿಪಂ
undefined
ಭಾರತ ಸರ್ಕಾರದ ವಿವಿಧ ಯೋಜನೆಗಳು
undefined
ಚಂದ್ರಯಾನ, ಇಸ್ರೋ ಸಾಧನೆ ವಿವರಿಸಿದ ಬೆಂಗಳೂರು ನಗರ
undefined
ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಠ
undefined
ವಚನಕಾರ ಅಂಬಿಗರ ಚೌಡಯ್ಯ
undefined
ವೈದ್ಯ ವಿಜ್ಞಾನ ಸಂಸ್ಥೆ ಕಲಬುರಗಿ
undefined
ರಾಮನಗರ ಜಿಪಂ
undefined
ಅರಮನೆಯ ಮುಂದೆ ಸ್ತಬ್ಧ ಚಿತ್ರಗಳು ಸಂಚರಿಸಿದ ಪರಿ.
undefined
ಗದಗ ಜಿಪಂನಿಂದ ಹೆಣ್ಣು ಮಕ್ಕಳ ರಕ್ಷಣೆ ಕರೆ
undefined
ಮಂಡ್ಯ ಜಿಲ್ಲಾ ಪಂಚಾಯಿತಿ
undefined
ವಿಶ್ವೇಶ್ವರಯ್ಯ ವಿಶ್ವವಿದ್ಯಾನಿಲಯ
undefined
click me!