ಕಬ್ಬಿನ ಬಿಲ್ ಶೇ.1 ರಷ್ಟು ಮಾತ್ರ ಬಾಕಿ: ಸಚಿವ ಶಿವರಾಮ ಹೆಬ್ಬಾರ
First Published Aug 28, 2020, 2:07 PM ISTಬೆಳಗಾವಿ(ಆ.28): ರಾಜ್ಯದಲ್ಲಿ ಈ ಬಾರಿ 10,900 ಕೋಟಿ ಬೆಲೆಯ ಕಬ್ಬು ಬೆಳೆಯಲಾಗಿದೆ. 10,760 ಕೋಟಿ ರೈತರಿಗೆ ಬಿಲ್ ಪಾವತಿಸಲಾಗಿದ್ದು, ಶೇ.1 ರಷ್ಟು ಮಾತ್ರ ಕಬ್ಬಿನ ಹಣ ಪಾವತಿಸುವುದು ಉಳಿದಿದೆ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಅರಬೈಲ್ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.