ಗುಡ್ಡ ಕುಸಿದ ಪರಿಣಾಮ ಬ್ರಹ್ಮಗಿರಿ ನಾರಾಯಣ ಆಚಾರ್ ಅವರು ಮೃತಪಟ್ಟಿದ್ದರು. ಆದ್ರೆ, ಇವರ ಮಕ್ಕಳು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಲ್ಲಿದ್ದಾರೆ. ಅವತ್ತು ಅತ್ತೆಗೆ ಪರಿಹಾರ ಹಣ ಕೊಟ್ಟಿದ್ದಕ್ಕೆ ಗಲಾಟೆ ಮಾಡಿದ್ರು. ಇವತ್ತು ಮತಾಂತರವಾಗಿರೋ ವಿಷಯ ಬೆಳಕಿಗೆ ಬಂದಿದೆ.
ಗುಡ್ಡ ಕುಸಿದ ಪರಿಣಾಮ ಬ್ರಹ್ಮಗಿರಿ ನಾರಾಯಣ ಆಚಾರ್ ಅವರು ಮೃತಪಟ್ಟಿದ್ದರು. ಆದ್ರೆ, ಇವರ ಮಕ್ಕಳು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಲ್ಲಿದ್ದಾರೆ. ಅವತ್ತು ಅತ್ತೆಗೆ ಪರಿಹಾರ ಹಣ ಕೊಟ್ಟಿದ್ದಕ್ಕೆ ಗಲಾಟೆ ಮಾಡಿದ್ರು. ಇವತ್ತು ಮತಾಂತರವಾಗಿರೋ ವಿಷಯ ಬೆಳಕಿಗೆ ಬಂದಿದೆ.