ಅಂದು ಪರಿಹಾರಕ್ಕಾಗಿ ಜಗಳವಾಡಿದ್ದ ತಲಕಾವೇರಿ ಅರ್ಚಕರ ಮಕ್ಕಳ ಮತಾಂತರದ ವಿಷ್ಯ ರಟ್ಟು
First Published Aug 26, 2020, 9:01 PM ISTಗುಡ್ಡ ಕುಸಿದ ಪರಿಣಾಮ ಬ್ರಹ್ಮಗಿರಿ ನಾರಾಯಣ ಆಚಾರ್ ಅವರು ಮೃತಪಟ್ಟಿದ್ದರು. ಹೀಗಾಗಿ ಸರ್ಕಾರ ಅವರ ಕುಟುಂಬಕ್ಕೆ ಪರಿಹಾರ ಕೂಡ ನೀಡಿತ್ತು. ಆದರೆ ಈಗ, ಸೂತಕದ ಮನೆಯಲ್ಲಿ ಕಲಹ ಆರಂಭವಾಗಿದ್ದು, ಮೃತರ ಕುಟುಂಬಕ್ಕೆ ನೀಡಿದ್ದ ಪರಿಹಾರ ಹಣದ ಹಂಚಿಕೆ ವಿಷಯದಲ್ಲಿ ನಾರಾಯಣ ಆಚಾರ್ ಕುಟುಂಬದಲ್ಲಿ ಜಟಾಪಟಿ ಶುರುವಾಗಿತ್ತು. ಇದೀಗ ಮಕ್ಕಳ ಮತ್ತೊಂದು ಮುಖ ಬಟಾಬಯಲಾಗಿದೆ. ಅದು ಮತಾಂತರ ವಿಷ್ಯ.