ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ(UB Banakar), ಯುವ ನಾಯಕಿ ಸೃಷ್ಟಿ ಪಾಟೀಲ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು, ಅಭಿಮಾನಿಗಳು(Fans) ಇದ್ದರು. ಚಿನ್ನಮುಳಗುಂದ, ಯತ್ನಳ್ಳಿ, ಯಡಗೋಡ, ಕಣವಿಸಿದ್ದಗೇರಿ, ಹಿರೇಕೆರೂರು ಮುಂತಾದ ಗ್ರಾಮಗಳ ರೈತರ ತಾಕುಗಳಿಗೆ ಭೇಟಿ ನೀಡಿ ಜನ್ಮದಿನವನ್ನು ಸಚಿವ ಬಿ.ಸಿ. ಪಾಟೀಲ ಅವರು ರೈತರೊಂದಿಗೆ ಕಳೆದರು.