ಕನಸಿನಲ್ಲಿ ಬಂದು ಭೇಟಿಯಾಗುವಂತೆ ಸೂಚನೆ: ಮಾತೆ ಮಾಣಿಕೇಶ್ವರಿ ಆಶೀರ್ವಾದ ಪಡೆದ ಶ್ರೀರಾಮುಲು

First Published Feb 26, 2020, 2:26 PM IST

ಸಾಮಾನ್ಯರಂತೆ ಮಾತಾ ಮಾಣಿಕೇಶ್ವರಿ ಅಮ್ಮನ ದರ್ಶನ ಪಡೆದ ಶ್ರೀರಾಮುಲು| ಸಚಿವನಾದ ಮೇಲೆ ಬರುವುದಾಗಿ ಬೇಡಿಕೊಂಡಿದ್ದೆ ಅದಕ್ಕಾಗಿ ಬಂದು ಅಮ್ಮನವರ ದರ್ಶನ ಪಡೆದಿದ್ದೇನೆ: ಶ್ರೀರಾಮುಲು| ಮಗಳ ಮದುವೆಗೆ ಅಮ್ಮನವರ ಆಶೀರ್ವಾದ ಪಡೆಯಲು ಬಂದಿದ್ದೆ|

ಕನಸಿನಲ್ಲಿ ಬಂದು ಭೇಟಿಯಾಗುವಂತೆ ಸೂಚನೆ ನೀಡಿದ್ದರಿಂದ್ದ ಮಾತೆ ಮಾಣಿಕೇಶ್ವರಿ ದರ್ಶನ ಪಡೆದ ಶ್ರೀರಾಮುಲು
undefined
ಯಾನಗುಂದಿಯ ಮಾಣಿಕ್ಯ ಗಿರಿ ಆಶ್ರಮಕ್ಕೆ ಭೇಟಿ ನೀಡಿದ ಸಚಿವ ಶ್ರೀರಾಮುಲು
undefined
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಯಾನಗುಂದಿ
undefined
ಬುಧವಾರ ಬೆಳಗ್ಗೆ ಆಶ್ರಮದಲ್ಲಿ ಲಿಂಗ ಪುಜೆ ಮಾಡಿಕೊಂಡ ಶ್ರೀರಾಮುಲು
undefined
ಮಂಗಳವಾರ ರಾತ್ರಿ ಆಶ್ರಮದಲ್ಲಿ ವಾಸ್ತವ್ಯ ಮಾಡಿದ್ದ ಶ್ರೀರಾಮುಲು
undefined
click me!