ಫೋಟೋ ಶೂಟ್: ಸ್ಟೇ ಹೋಂ, ಸ್ಟೇ ಸೇಫ್ ಎಂದ ಯುವ ಜೋಡಿ..!

Published : May 10, 2020, 02:12 PM ISTUpdated : May 10, 2020, 02:46 PM IST

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಗುಂಡ್ಲ-ಬನ ದಯಾನಂದರ ಪುತ್ರಿ ಸ್ವಾತಿಯವರನ್ನು ಕಲ್ಲಪಳ್ಳಿಯ ಪೆರುಮುಂಡದ ಯೋಗೀಶ್‌ ಎಂಬುವರು ಸರಳ ವಿವಾಹದ ಮೂಲಕ ಕೈ ಹಿಡಿದ್ದಾರೆ. ಇಲ್ಲಿವೆ ಫೋಟೋಸ್

PREV
15
ಫೋಟೋ ಶೂಟ್: ಸ್ಟೇ ಹೋಂ, ಸ್ಟೇ ಸೇಫ್ ಎಂದ ಯುವ ಜೋಡಿ..!

ಲಾಕ್‌ಡೌನ್‌ ನಡುವೆಯೇ ಸರಳ ವಿವಾಹವಾಗಿ ಸತಿಪತಿಯಾದ ಜೋಡಿ ಸ್ಟೇ ಹೋಂ ಸಂದೇಶ ನೀಡಿದ್ದಾರೆ.

ಲಾಕ್‌ಡೌನ್‌ ನಡುವೆಯೇ ಸರಳ ವಿವಾಹವಾಗಿ ಸತಿಪತಿಯಾದ ಜೋಡಿ ಸ್ಟೇ ಹೋಂ ಸಂದೇಶ ನೀಡಿದ್ದಾರೆ.

25

ಲಾಕ್‌ಡೌನ್‌ನಿಂದಾಗಿ ಈ ಬೇಸಗೆ ತಿಂಗಳಲ್ಲಿ ನಡೆಯಬೇಕಾಗಿದ್ದ ಹಲವಾರು ಮದುವೆಗಳು ಮುಂದೂಡಲ್ಪಟ್ಟಿವೆ.

ಲಾಕ್‌ಡೌನ್‌ನಿಂದಾಗಿ ಈ ಬೇಸಗೆ ತಿಂಗಳಲ್ಲಿ ನಡೆಯಬೇಕಾಗಿದ್ದ ಹಲವಾರು ಮದುವೆಗಳು ಮುಂದೂಡಲ್ಪಟ್ಟಿವೆ.

35

ಮಾಜಿ ಸಿಎಂ ಪುತ್ರ ಸಿಖಿಲ್ ಕೂಡಾ ಲಾಕ್‌ಡೌನ್ ನಡುವೆಯೇ ರೇವತೆ ಅವರನ್ನು ವರಿಸಿದ್ದರು.

ಮಾಜಿ ಸಿಎಂ ಪುತ್ರ ಸಿಖಿಲ್ ಕೂಡಾ ಲಾಕ್‌ಡೌನ್ ನಡುವೆಯೇ ರೇವತೆ ಅವರನ್ನು ವರಿಸಿದ್ದರು.

45

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಗುಂಡ್ಲ-ಬನ ದಯಾನಂದರ ಪುತ್ರಿ ಸ್ವಾತಿಯವರನ್ನು ಕಲ್ಲಪಳ್ಳಿಯ ಪೆರುಮುಂಡದ ಯೋಗೀಶ್‌ ಎಂಬುವರು ಸರಳ ವಿವಾಹದ ಮೂಲಕ ಕೈ ಹಿಡಿದ್ದಾರೆ. 

ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಗುಂಡ್ಲ-ಬನ ದಯಾನಂದರ ಪುತ್ರಿ ಸ್ವಾತಿಯವರನ್ನು ಕಲ್ಲಪಳ್ಳಿಯ ಪೆರುಮುಂಡದ ಯೋಗೀಶ್‌ ಎಂಬುವರು ಸರಳ ವಿವಾಹದ ಮೂಲಕ ಕೈ ಹಿಡಿದ್ದಾರೆ. 

55

ವಿವಾಹದ ಫೋಟೋ ಶೂಟ್ ಸಂದರ್ಭ ಸ್ಟೇ ಹೋಂ, ಸ್ಟೇ ಸೇಫ್ ಅನ್ನುವ ಮೂಲಕ ಎಲ್ಲರೂ ಮನೆಯಲ್ಲಿರುವಂತೆ ಸಂದೇಶ ನೀಡಿದ್ದಾರೆ.

ವಿವಾಹದ ಫೋಟೋ ಶೂಟ್ ಸಂದರ್ಭ ಸ್ಟೇ ಹೋಂ, ಸ್ಟೇ ಸೇಫ್ ಅನ್ನುವ ಮೂಲಕ ಎಲ್ಲರೂ ಮನೆಯಲ್ಲಿರುವಂತೆ ಸಂದೇಶ ನೀಡಿದ್ದಾರೆ.

click me!

Recommended Stories