ಚಿರತೆಯನ್ನ ಬೋನಿಗೆ ಬಿದ್ದಿದ್ದರೂ ಸಮಾಧಾನವಾಗದ ಗ್ರಾಮಸ್ಥರು, ಚಿರತೆಯನ್ನ ನಮಗೆ ತೋರಿಸಿ ತೆಗದುಕೊಂಡು ಹೋಗಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ವಿರದ್ಧ ಆಕ್ರೋಶ ವ್ಯಕ್ತಡಿಸಿದ್ದಾರೆ. ನೀವು ಚಿರತೆ ಹಿಡಿದಿರೋ ಇಲ್ಲೋ ಎಂಬ ನಂಬಿಕೆ ಇಲ್ಲ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.