ವಿನಯ್ ನಾಯಕ ಹಾಗೂ ತಂಡ ಈ ತಂಡವು ಕೆರೆಯಲ್ಲಿ ಮುಳುಗಿ ಆಭರಣಗಳನ್ನು ಹುಡುಕಿಕೊಟ್ಟಿದೆ. ವಿನಯ್ ನಾಯಕ ಹಾಗೂ ತಂಡದವರ ಈ ಕಾರ್ಯಕ್ಕೆ ಮಳಲಿ ಹಾಗೂ ಮೊರಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ರಾಘವ ನಾಯಕ, ರೋಹಿತ್ ನಾಯಕ, ಅಕ್ಷಯ ನಾಯಕ ಹಾಗೂ ತೊರ್ಕೆ ಗ್ರಾಮ ಪಂಚಾಯತ್ ಸದಸ್ಯರಾದ ಮಂಜುನಾಥ ನಾಯಕ ದೇವರಭಾವಿ ಧನ್ಯವಾದ ಅರ್ಪಿಸಿದ್ದಾರೆ.