ಶಿವಮೊಗ್ಗದಲ್ಲಿ ಸುರಿದ ಧಾರಾಕಾರ ಮಳೆಗೆ ಮನೆ ಜಖಂ

First Published May 12, 2020, 6:29 PM IST

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ವರುಣರಾಯನ ಅರ್ಭಟ ಜೋರಾಗಿದೆ. ನಿನ್ನೆ ರಾತ್ರ ಸುರಿದ ಧಾರಾಕಾರ ಮಳೆಗೆ ಒಂದಷ್ಟು ಅವಾಂತರಗಳು ನಡೆದಿವೆ. ಮನೆ ಮೇಲೆ ಮರ ಮುರಿದು ಬಿದ್ದು ಮನೆ ಜಖಂಗೊಂಡಿದೆ. ಈ ಪೋಟೋಗಳನ್ನು ನೋಡಿದರೆ ಅವಾಂತರದ ತೀವ್ರತೆ ಅರ್ಥವಾಗುತ್ತದೆ! 

ಶಿವಮೊಗ್ಗ ಜಿಲ್ಲೆ ಯಲ್ಲಿ ಕಳೆದ ರಾತ್ರಿ ಸುರಿದ ಮಳೆ ಗಾಳಿಗೆ ಮನೆ ಜಖಂ
undefined
ಮನೆಯ ಮೇಲೆ ಮುರಿದು ಬಿದ್ದ ಮರ ಮನೆ ಸಂಪೂರ್ಣ ಜಖಂ
undefined
ಮನೆಯ ಮೇಲೆ ಮುರಿದು ಬಿದ್ದ ಮರ ಮನೆ ಸಂಪೂರ್ಣ ಜಖಂ
undefined
ಶಿವಮೊಗ್ಗ ತಾಲೂಕಿನ ಕೋಟೆಹಳ್ಳ ಗ್ರಾಮದಲ್ಲಿ ನಡೆದ ಘಟನೆ
undefined
ಗುರು ಗೌಂಡರ್ ಮತ್ತು ಕುಟುಂಬದ ಐವರು ಸದಸ್ಯರು ಅಪಾಯದಿಂದ ಪಾರು
undefined
click me!