ಕನ್ನಡ
Karnataka Districts
ಮಡಿಕೇರಿಯಲ್ಲಿ ಹಲವೆಡೆ ಧಾರಾಕಾರ ಮಳೆ
Kannadaprabha News
| Asianet News
Published : Apr 07, 2020, 09:13 AM IST
ವಿರಾಜಪೇಟೆ ಸೇರಿದಂತೆ ತಾಲೂಕಿನ ಪೊನ್ನಂಪೇಟೆ, ಅಮ್ಮತ್ತಿ, ಮೈತಾಡಿಯಲ್ಲಿ ಮಧ್ಯಾಹ್ನದ ನಂತರ ಕೆಲ ಹೊತ್ತು ಮಳೆ ಸುರಿಯಿತು. ಉಳಿದಂತೆ ಜಿಲ್ಲೆಯ ಸುಂಟಿಕೊಪ್ಪ, ಮಾಯಮುಡಿ, ನರಿಯಂದಡ, ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಯಾಯಿತು. ಇಲ್ಲಿವೆ ಫೋಟೋಸ್
PREV
NEXT
1
5
ಕೊಡಗಿನಲ್ಲಿ ಹಲವೆಡೆ ಸೋಮವಾರ ಗಾಳಿ ಮಳೆಯಾಯಿತು.
ಕೊಡಗಿನಲ್ಲಿ ಹಲವೆಡೆ ಸೋಮವಾರ ಗಾಳಿ ಮಳೆಯಾಯಿತು.
Subscribe to get breaking news alerts
Subscribe
2
5
ರಾಜ್ಯದಲ್ಲಿ ಶಿರಸಿ, ಬೆಂಗಳೂರು, ಶಿವಮೊಗ್ಗ, ಕೊಡಗಿನಲ್ಲಿಯೂ ಮಳೆ ಸುರಿದಿದೆ.
ರಾಜ್ಯದಲ್ಲಿ ಶಿರಸಿ, ಬೆಂಗಳೂರು, ಶಿವಮೊಗ್ಗ, ಕೊಡಗಿನಲ್ಲಿಯೂ ಮಳೆ ಸುರಿದಿದೆ.
3
5
ಕೊಡಗಿನಲ್ಲಿ ಭಾರೀ ಗಾಳಿ ಮಳೆಗೆ ಜಿಲ್ಲೆಯೇ ಮಬ್ಬು ಕವಿದಿರುವ ವಾತಾವರಣ
ಕೊಡಗಿನಲ್ಲಿ ಭಾರೀ ಗಾಳಿ ಮಳೆಗೆ ಜಿಲ್ಲೆಯೇ ಮಬ್ಬು ಕವಿದಿರುವ ವಾತಾವರಣ
4
5
ಗಾಳಿ ಮಳೆಗೆ ರಸ್ತೆಗುರುಳಿರುವ ಮಳೆ
ಗಾಳಿ ಮಳೆಗೆ ರಸ್ತೆಗುರುಳಿರುವ ಮಳೆ
5
5
ಭಾರೀ ಮಳೆಗೆ ಮನೆಯಂಗಳದಲ್ಲಿ ನೀರು ಹರಿಯುತ್ತಿರುವುದು
ಭಾರೀ ಮಳೆಗೆ ಮನೆಯಂಗಳದಲ್ಲಿ ನೀರು ಹರಿಯುತ್ತಿರುವುದು
GN
Follow Us
KN
About the Author
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್ಸೈಟಲ್ಲೂ ಲಭ್ಯ.
Read More...
Download App
Read Full Gallery
click me!
Recommended Stories
ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!