ಒಟ್ಟಿನಲ್ಲಿ ಭದ್ರಾವತಿಯಲ್ಲಿ ವರನಟ ರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರತಿಮೆಗಳ ಅನಾವರಣದೊಂದಿಗೆ ವರ್ಷಪೂರ್ತಿ ಪೂಜೆ ನಡೆಯುವ ಹಾಗೂ ಪುನೀತ್ ರಾಜಕುಮಾರ್ ರವರಂತೆ ಕಷ್ಟದಲ್ಲಿದ್ದವರಿಗೆ ನೆರವಿನ ಸಹಾಯದಿಂದ ನೀಡುವ ಸಂಕಲ್ಪ ಅಭಿಮಾನಿಗಳು ಮಾಡಿದ್ದು ವಿಶೇಷವಾಗಿತ್ತು.
ವರದಿ- ರಾಜೇಶ್ ಏಷ್ಯಾನೆಟ್ ಸುವರ್ಣ ನ್ಯೂಸ್