ಲಾಕ್ ಡೌನ್‌ನಿಂದ ರಕ್ತ ಅಭಾವ, ಫಸ್ಟ್ ಸಚಿವರಿಂದಲೇ ಶುರುವಾಯ್ತು ರಕ್ತದಾನ

Published : Apr 08, 2020, 02:49 PM IST

ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ರಕ್ತ ನಿಧಿಗಳ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಕರ್ನಾಟಕ ರೆಡ್ ಕ್ರಾಸ್ ರಕ್ತ ನಿಧಿಯಲ್ಲಿ ರಕ್ತದ ತೀವ್ರ ಅಭಾವ ಎದುರಾಗಿದೆ.  ಈ ಸುದ್ದಿ ಕೇಳಿದ್ದೇ ತಡ ರಾಜ್ಯದ ಸಚಿವರೊಬ್ಬರು ಖುದ್ದು ತಾವೇ ರಕ್ತ ನೀಡುವ ಮೂಲಕ ರಕ್ತದಾನ ಮಾಡುವವರಿಗೆ ಪ್ರರಣೆ ನೀಡಿದ್ದಾರೆ.

PREV
18
ಲಾಕ್ ಡೌನ್‌ನಿಂದ ರಕ್ತ ಅಭಾವ, ಫಸ್ಟ್  ಸಚಿವರಿಂದಲೇ ಶುರುವಾಯ್ತು ರಕ್ತದಾನ
ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ರಕ್ತ ನಿಧಿಗಳ ಮೇಲೂ ಗಂಭೀರ ಪರಿಣಾಮ ಬೀರಿದೆ
ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ರಕ್ತ ನಿಧಿಗಳ ಮೇಲೂ ಗಂಭೀರ ಪರಿಣಾಮ ಬೀರಿದೆ
28
ರಕ್ತದ ಅಭಾವದಿಂದ ಚಿಕ್ಕಮಗಳೂರು ಯೂತ್ ಕ್ಲಬ್ ವತಿಯಿಂದ ಇಂದು ರಂಗಣ್ಣನವರ ಛತ್ರದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ರಕ್ತದ ಅಭಾವದಿಂದ ಚಿಕ್ಕಮಗಳೂರು ಯೂತ್ ಕ್ಲಬ್ ವತಿಯಿಂದ ಇಂದು ರಂಗಣ್ಣನವರ ಛತ್ರದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
38
ಈ ರಕ್ತದಾನ ಶಿಬಿರಕ್ಕೆ ಸಚಿವ ಸಿಟಿ ರವಿ ಅವರು ಚಾಲನೆ ನೀಡಿದರು,
ಈ ರಕ್ತದಾನ ಶಿಬಿರಕ್ಕೆ ಸಚಿವ ಸಿಟಿ ರವಿ ಅವರು ಚಾಲನೆ ನೀಡಿದರು,
48
ಸಿಟಿ ರವಿ ಅವರೇ ಖುದ್ದು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ಕೊಟ್ಟಿರುವುದು ವಿಶೇಷ
ಸಿಟಿ ರವಿ ಅವರೇ ಖುದ್ದು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ಕೊಟ್ಟಿರುವುದು ವಿಶೇಷ
58
ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲ್ತನಿಖೆಯಲ್ಲಿ ನಾನು ಹಾಗೂ ನಗರದ ಯುವಕರು ರಕ್ತ ದಾನ ಮಾಡಿದರು.
ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲ್ತನಿಖೆಯಲ್ಲಿ ನಾನು ಹಾಗೂ ನಗರದ ಯುವಕರು ರಕ್ತ ದಾನ ಮಾಡಿದರು.
68
ಕರ್ನಾಟಕ ರೆಡ್ ಕ್ರಾಸ್ ರಕ್ತ ನಿಧಿಯಲ್ಲಿ ರಕ್ತದ ತೀವ್ರ ಅಭಾವ ಎದುರಾಗಿದ್ದು,ಈ ಶಿಬಿರ ಸಹಾಯಕವಾಗಲಿದೆ.
ಕರ್ನಾಟಕ ರೆಡ್ ಕ್ರಾಸ್ ರಕ್ತ ನಿಧಿಯಲ್ಲಿ ರಕ್ತದ ತೀವ್ರ ಅಭಾವ ಎದುರಾಗಿದ್ದು,ಈ ಶಿಬಿರ ಸಹಾಯಕವಾಗಲಿದೆ.
78
ಲಾಕ್ ಡೌನ್ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ಮುಂದೆ ಬರುವವರಿಗೆ ಪಾಸ್ ವಿತರಿಸಲಾಗುವುದು.
ಲಾಕ್ ಡೌನ್ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ಮುಂದೆ ಬರುವವರಿಗೆ ಪಾಸ್ ವಿತರಿಸಲಾಗುವುದು.
88
20 ಮಂದಿಗಿಂತ ಹೆಚ್ಚು ಜನ ರಕ್ತದಾನ ಶಿಬಿರ ಆಯೋಜಿಸಲು ಇಚ್ಚಿಸಿದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಎಸ್. ನಾಗಣ್ಣ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 080-22268435/9902859859/9980537678
20 ಮಂದಿಗಿಂತ ಹೆಚ್ಚು ಜನ ರಕ್ತದಾನ ಶಿಬಿರ ಆಯೋಜಿಸಲು ಇಚ್ಚಿಸಿದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಎಸ್. ನಾಗಣ್ಣ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 080-22268435/9902859859/9980537678
click me!

Recommended Stories