ಕೋಲಾರ ಜಿಲ್ಲೆಯಲ್ಲದೆ ಬೆಂಗಳೂರು, ತಮಿಳುನಾಡಿನ ಅಂಬೂರು, ಗುಡಿಯಾತಂ, ಕೊಲಂಬಾಡಿ, ಆಂದ್ರದ ಕುಪ್ಪಂ ಪ್ರದೇಶಗಳಿದ್ದ ಬಂದು ಜನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸಂಸದ ಎಸ್.ಮುನಿಸ್ವಾಮಿ ಕಾರ್ಯಕ್ಕೆ ಜಿಲ್ಲೆಯ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲದೆ ಬೆಂಗಳೂರು, ತಮಿಳುನಾಡಿನ ಅಂಬೂರು, ಗುಡಿಯಾತಂ, ಕೊಲಂಬಾಡಿ, ಆಂದ್ರದ ಕುಪ್ಪಂ ಪ್ರದೇಶಗಳಿದ್ದ ಬಂದು ಜನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸಂಸದ ಎಸ್.ಮುನಿಸ್ವಾಮಿ ಕಾರ್ಯಕ್ಕೆ ಜಿಲ್ಲೆಯ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.