ಬೆಂಗಳೂರು: ದತ್ತಾತ್ರೇಯನಗರದಲ್ಲಿ ಮಳೆ ಹಾವಳಿ ಜೊತೆಗೆ ಹಾವಿನ ಕಾಟ

First Published Oct 24, 2020, 10:13 PM IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿನ್ನೆ ಧಾರಾಕಾರ ಮಳೆ ಸುರಿದ ಪರಿಣಾಮ ಹೊಸಕೆರೆಹಳ್ಳಿ ವಾರ್ಡ್-161ರ ದತ್ತಾತ್ರೇಯ ನಗರ ವ್ಯಾಪ್ತಿಯಲ್ಲಿ ಮಳೆ ಅನಾಹುತವೇ ಸೃಷ್ಟಿಸಿದೆ. ಇದರ ಮಧ್ಯೆ ಸ್ಥಳೀಯರಿಗೆ ಹಾವಿನ ಕಾಟ ಶುರುವಾಗಿದೆ.

ಬೆಂಗಳೂರಿನ ದತ್ತಾತ್ರೇಯನಗರದಲ್ಲಿ ಮಳೆ ಹಾವಳಿ ಜೊತೆಗೆ ಹಾವಿನ ಕಾಟ ಶುರುವಾಗಿದೆ.
undefined
ಜನರಿಗೆ ಅಲ್ಲದೇ ಜಲಚರಗಳಿಗೂ ಸಂಕಷ್ಟ ತಂದೊಡ್ಡಿದ ಮಳೆ
undefined
5 ನೀರು ಹಾವು 1 ಕೇರೆ ಹಾವು, 1 ನಾಗರ ಹಾವು, 1 ವೂಲ್ಫ್ ಸ್ನೇಕ್ ರಕ್ಷಣೆ
undefined
ಬಿಬಿಎಂಪಿ ವನ್ಯಜೀವಿ ಸ್ವಯಂ ಸೇವಕರಿಂದ ರಕ್ಷಣೆ
undefined
ಹಾವು ಅಲ್ಲದೇ ದತ್ತಾತ್ರೇಯ ದೇಗುಲದ ಕಲ್ಯಾಣಿ ಇಂದ ಹೊರ ಬಂದ ಆಮೆ, ಮೀನು
undefined
click me!