ಬೆಂಗಳೂರಿನ ದತ್ತಾತ್ರೇಯನಗರದಲ್ಲಿ ಮಳೆ ಹಾವಳಿ ಜೊತೆಗೆ ಹಾವಿನ ಕಾಟ ಶುರುವಾಗಿದೆ.
ಜನರಿಗೆ ಅಲ್ಲದೇ ಜಲಚರಗಳಿಗೂ ಸಂಕಷ್ಟ ತಂದೊಡ್ಡಿದ ಮಳೆ
5 ನೀರು ಹಾವು 1 ಕೇರೆ ಹಾವು, 1 ನಾಗರ ಹಾವು, 1 ವೂಲ್ಫ್ ಸ್ನೇಕ್ ರಕ್ಷಣೆ
ಬಿಬಿಎಂಪಿ ವನ್ಯಜೀವಿ ಸ್ವಯಂ ಸೇವಕರಿಂದ ರಕ್ಷಣೆ
ಹಾವು ಅಲ್ಲದೇ ದತ್ತಾತ್ರೇಯ ದೇಗುಲದ ಕಲ್ಯಾಣಿ ಇಂದ ಹೊರ ಬಂದ ಆಮೆ, ಮೀನು
Suvarna News