ಸಚಿವರ ಉಪಸ್ಥಿತಿಯಲ್ಲಿ ಕೊರೋನಾ ನಿರ್ಮೂಲನೆಗಾಗಿ ಹೋಮ

Suvarna News   | Asianet News
Published : Jun 03, 2021, 01:03 PM ISTUpdated : Jun 03, 2021, 01:37 PM IST

ಸಚಿವ ಎಸ್‌ ಟಿ ಸೋಮಶೇಖರ್ ಉಪಸ್ಥಿತಿಯಲ್ಲಿ ಕೊರೋನಾ ನಿರ್ಮೂಲನೆಗಾಗಿ ಹೋಮ ನಡೆಸಲಾಗಿದೆ.  ಬೆಂಗಳೂರಿ‌ನ ಕೆಂಗೇರಿ ಉಪನಗರದಲ್ಲಿರುವ ಗಾಯತ್ರಿ ಮಂದಿರದಲ್ಲಿ  ಕೆಂಗೇರಿ ಬ್ರಾಹ್ಮಣರ ಸಂಘದ ವತಿಯಿಂದ ಲೋಕ ಕಲ್ಯಾಣ ಹಾಗೂ ಕೊರೋನಾ ನಿರ್ಮೂಲನೆಗಾಗಿ ಧನ್ವಂತರಿ ಹೋಮ ಮಾಡಲಾಗಿದೆ.

PREV
19
ಸಚಿವರ ಉಪಸ್ಥಿತಿಯಲ್ಲಿ ಕೊರೋನಾ ನಿರ್ಮೂಲನೆಗಾಗಿ ಹೋಮ

ವಿಶ್ವವನ್ನೆ ತಲ್ಲಣಗೊಳಿಸಿರುವ ಕೊರೋನಾ ಮಹಾಮಾರಿ

ವಿಶ್ವವನ್ನೆ ತಲ್ಲಣಗೊಳಿಸಿರುವ ಕೊರೋನಾ ಮಹಾಮಾರಿ

29

ಕೊರೋನಾ ನಿರ್ಮೂಲನೆಗಾಗಿ ವಿವಿಧ ರೀತಿಯಲ್ಲಿ ಶತಪ್ರಯತ್ನ

ಕೊರೋನಾ ನಿರ್ಮೂಲನೆಗಾಗಿ ವಿವಿಧ ರೀತಿಯಲ್ಲಿ ಶತಪ್ರಯತ್ನ

39

ಸಚಿವ ಉಪಸ್ಥಿತಿಯಲ್ಲಿ ನಡೆಯಿತು ಹೋಮ

ಸಚಿವ ಉಪಸ್ಥಿತಿಯಲ್ಲಿ ನಡೆಯಿತು ಹೋಮ

49

ಸಚಿವರ ಉಪಸ್ಥಿತಿಯಲ್ಲಿ ಕೊರೋನಾ ನಿರ್ಮೂಲನೆಗಾಗಿ ಹೋಮ...

ಸಚಿವರ ಉಪಸ್ಥಿತಿಯಲ್ಲಿ ಕೊರೋನಾ ನಿರ್ಮೂಲನೆಗಾಗಿ ಹೋಮ...

59

ಬೆಂಗಳೂರಿ‌ನ ಕೆಂಗೇರಿ ಉಪನಗರದಲ್ಲಿರುವ ಗಾಯತ್ರಿ ಮಂದಿರದಲ್ಲಿ ನಡೆದ ಹೋಮ.....

ಬೆಂಗಳೂರಿ‌ನ ಕೆಂಗೇರಿ ಉಪನಗರದಲ್ಲಿರುವ ಗಾಯತ್ರಿ ಮಂದಿರದಲ್ಲಿ ನಡೆದ ಹೋಮ.....

69

ಕೆಂಗೇರಿ ಬ್ರಾಹ್ಮಣರ ಸಂಘದ ವತಿಯಿಂದ  ನಡೆದ ಹೋಮ, ಪೂಜಾ ಕಾರ್ಯ

ಕೆಂಗೇರಿ ಬ್ರಾಹ್ಮಣರ ಸಂಘದ ವತಿಯಿಂದ  ನಡೆದ ಹೋಮ, ಪೂಜಾ ಕಾರ್ಯ

79

 ಲೋಕ ಕಲ್ಯಾಣ ಹಾಗೂ ಕೊರೋನಾ ನಿರ್ಮೂಲನೆಗಾಗಿ ಧನ್ವಂತರಿ ಹೋಮ

 ಲೋಕ ಕಲ್ಯಾಣ ಹಾಗೂ ಕೊರೋನಾ ನಿರ್ಮೂಲನೆಗಾಗಿ ಧನ್ವಂತರಿ ಹೋಮ

89

ಹೋಮದಲ್ಲಿ ಸಚಿವ ಎಸ್.ಟಿ.‌ ಸೋಮಶೇಖರ್ ಮತ್ತು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಭಾಗಿ

ಹೋಮದಲ್ಲಿ ಸಚಿವ ಎಸ್.ಟಿ.‌ ಸೋಮಶೇಖರ್ ಮತ್ತು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಭಾಗಿ

99

ಸಂಪೂರ್ಣ ವಿಶ್ವವನ್ನೇ ಕಾಡಿ ಸಾವು ನೋವುಗಳಿಗೆ ಕಾರಣವಾಗಿರುವ ಮಹಾಮಾರಿ

ಸಂಪೂರ್ಣ ವಿಶ್ವವನ್ನೇ ಕಾಡಿ ಸಾವು ನೋವುಗಳಿಗೆ ಕಾರಣವಾಗಿರುವ ಮಹಾಮಾರಿ

click me!

Recommended Stories