ಚಿತ್ರದುರ್ಗ: ತರಳಬಾಳು ಮಠದಿಂದ ಕೋವಿಡ್ ಕೇರ್ ಸೆಂಟರ್‌ ಉದ್ಘಾಟನೆ

First Published Jun 2, 2021, 3:22 PM IST

ಚಿತ್ರದುರ್ಗ(ಜೂ.02): ಕೊರೋನಾ ಸಂಕಷ್ಟದ ಸಮಯದಲ್ಲಿ ಕೋವಿಡ್ ಕೇರ್ ಸೆಂಟರ್‌ ತೆರೆಯುವ ಮೂಲಕ ತರಳಬಾಳು ಮಠ ಮಾನವೀಯತೆ ಮೆರೆದಿದೆ. ತಾಲೂಕಿನ ಸಿರಿಗೆರೆ ಗ್ರಾಮದ ತರಳಬಾಳು ಮಠದ ಹಾಸ್ಟೆಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್‌ಗೆ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಇಂದು(ಬುಧವಾರ) ಚಾಲನೆ ನೀಡಿದ್ದಾರೆ. ಈ ಕೋವಿಡ್‌ ಕೇರ್‌ ಸೆಂಟರ್‌ನಿಂದ ಸಾಕಷ್ಟು ಕೋವಿಡ್‌ ರೋಗಿಗಳಿಗೆ ಇದರ ಪ್ರಯೋಜನ ದೊರೆಯಲಿದೆ.

ಸಿರಿಗೆರೆಯಲ್ಲಿರುವ ಶ್ರೀ ಶಿವಕುಮಾರ ಬಾಲಕರ ವಿದ್ಯಾರ್ಥಿ ನಿಲಯ
undefined
ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಂದ ಚಾಲನೆ
undefined
ಗೃಹ ಸಚಿವ ಬಸವರಾಜ ಬೊಮ್ಮಾಯಿ, ದಾವಣಗೆರೆ ಸಂಸದ ಜಿ. ಎಂ ಸಿದ್ದೇಶ್ವರ್, ಸಚಿವ ಬಿ.ಸಿ.ಪಾಟೀಲ್ ಸೇರಿ ವಿವಿಧ ಗಣ್ಯರ ಉಪಸ್ಥಿತಿ.
undefined
ಜಿಲ್ಲಾಡಳಿತ, ಜಾನ್ ಮೈನ್ಸ್ ಸಂಯುಕ್ತಾಶ್ರಯದಲ್ಲಿ ಈ ಕೊವಿಡ್ ಕೇರ್ ಸೆಂಟರ್ ನಡೆಯಲಿದೆ
undefined
click me!