ಈ ಕಾರ್ಯಕ್ರಮದಲ್ಲಿ ಉತ್ತಮ ಹಾಗೂ ಸಾಮಾಜಿಕ ಕಳಕಳಿಯುಳ್ಳ ಹಲವು ಪ್ರಶ್ನೆಗಳನ್ನು ಕೇಳಿದ ಬ್ರಹ್ಮಾವರ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ವರ್ಷಾ ಅವರಿಗೆ ಸಿಓಇ ಡಾ.ನವೀನ್ ಭಟ್ ಅವರು ಅರ್ಧ ಗಂಟೆ ಕಾಲ ತಮ್ಮ ಹುದ್ದೆಯನ್ನು ಅಲಂಕರಿಸಲು ಬಿಟ್ಟುಕೊಟ್ಟು, ಆಕೆಯನ್ನು ತಮ್ಮ ಕುರ್ಚಿಯ ಮೇಲೆ ಕೂಡಿಸಿ, ನೀವು ಈಗ ಸಮಾಜ ಸುಧಾರಣೆಗೆ ಏನು ಸಲಹೆ ನೀಡುತ್ತೀರಿ ಎಂದು ಪ್ರಸ್ನಿಸಿದರು.
ಈ ಕಾರ್ಯಕ್ರಮದಲ್ಲಿ ಉತ್ತಮ ಹಾಗೂ ಸಾಮಾಜಿಕ ಕಳಕಳಿಯುಳ್ಳ ಹಲವು ಪ್ರಶ್ನೆಗಳನ್ನು ಕೇಳಿದ ಬ್ರಹ್ಮಾವರ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ವರ್ಷಾ ಅವರಿಗೆ ಸಿಓಇ ಡಾ.ನವೀನ್ ಭಟ್ ಅವರು ಅರ್ಧ ಗಂಟೆ ಕಾಲ ತಮ್ಮ ಹುದ್ದೆಯನ್ನು ಅಲಂಕರಿಸಲು ಬಿಟ್ಟುಕೊಟ್ಟು, ಆಕೆಯನ್ನು ತಮ್ಮ ಕುರ್ಚಿಯ ಮೇಲೆ ಕೂಡಿಸಿ, ನೀವು ಈಗ ಸಮಾಜ ಸುಧಾರಣೆಗೆ ಏನು ಸಲಹೆ ನೀಡುತ್ತೀರಿ ಎಂದು ಪ್ರಸ್ನಿಸಿದರು.