20 ವರ್ಷದಿಂದ ಕೋಣೆಯಲ್ಲಿ ಬಂಧಿಯಾಗಿದ್ದ ಮಹಿಳೆ: ಚಿನ್ನ, ಆಸ್ತಿ ಇದ್ದರೂ ಹತ್ತಿರ ಸೇರಿಸದ ಕುಟುಂಬ!

Published : Jan 07, 2021, 04:21 PM IST

ಮೂರಂತಸ್ತಿನ ಕಟ್ಟಡದಿಂದ 65 ವರ್ಷದ ಮಹಿಳರೆಯೊಬ್ಬಳನ್ನು ಕೊನೆಗೂ ಹೊರ ತರುವಲ್ಲಿ ತಂಡವೊಂದು ಯಶಸ್ವಿಯಾಗಿದೆ. ಆಕೆಯ ಪರಿಸ್ಥಿತಿ ಕಂಡು ಜನರೇ ಬೆಚ್ಚಿ ಬಿದ್ದಿದ್ದಾರೆ. ಆಕೆ ಕೋಣೆಯಿಂದ 600 ಗ್ರಾಂಗೂ ಅಧಿಕ ಚಿನ್ನ ಸಿಕ್ಕಿದೆ. ಹೀಗಿದ್ದರೂ ಆಕೆಯ ಮಾನಸಿಕ ಸ್ಥಿತಿ ಸರಿ ಇಲ್ಲ ಎಂದು ಕುಟುಂಬ ಸದಸಸ್ಯರು ಹತ್ತಿರ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಈ ಘಟನೆ ರಾಜ್‌ಕೋಟ್‌ನಲ್ಲಿ ನಡೆದಿದ್ದು, ಈ ಮಹಿಳೆ ಸುಮಾರು 20 ವರ್ಷದಿಂದ ಮನೆಯಲ್ಲಿ ಬಂಧಿಯಾಗಿದ್ದಳೆಂಬುವುದು ನೆರೆ ಹೊರೆಯವರ ಮಾತಾಗಿದೆ.  

PREV
15
20 ವರ್ಷದಿಂದ ಕೋಣೆಯಲ್ಲಿ ಬಂಧಿಯಾಗಿದ್ದ ಮಹಿಳೆ: ಚಿನ್ನ, ಆಸ್ತಿ ಇದ್ದರೂ ಹತ್ತಿರ ಸೇರಿಸದ ಕುಟುಂಬ!

ಮಾಧ್ಯಮ ವರದಿಗಳನ್ವಯ ರಾಜ್‌ಕೋಟ್‌ ನಗರದಲ್ಲಿ ಕಂಚನ್‌ಬೆನ್‌ ಹೆಸರಿನ ಮಹಿಳೆ ವಾಸಿಸುತ್ತಿದ್ದಳು. ಮದುವೆಯಾಗದ ಈ ಮಹಿಳೆ ತನ್ನ ಮೂರಂತಸ್ತಿನ ಮನೆಯ, ಪುಟ್ಟ ಕೋಣೆಯಲ್ಲಿದ್ದಳು.

ಮಾಧ್ಯಮ ವರದಿಗಳನ್ವಯ ರಾಜ್‌ಕೋಟ್‌ ನಗರದಲ್ಲಿ ಕಂಚನ್‌ಬೆನ್‌ ಹೆಸರಿನ ಮಹಿಳೆ ವಾಸಿಸುತ್ತಿದ್ದಳು. ಮದುವೆಯಾಗದ ಈ ಮಹಿಳೆ ತನ್ನ ಮೂರಂತಸ್ತಿನ ಮನೆಯ, ಪುಟ್ಟ ಕೋಣೆಯಲ್ಲಿದ್ದಳು.

25

ನೆರೆ ಹೊರರೆಯವರು ಈಕೆಯ ಕೋಣೆ ಹೊರಗೆ ಊಟವಿಟ್ಟು ಬಿಡುತ್ತಿದ್ದರು. ಕೋಣೆ ಹೊರಗಿದ್ದ ಊಟ ಪಡೆದು ಕಂಚನ್ಬೆನ್‌ ಮತ್ತೆ ಕೋಣೆಯೊಳಗೆ ಹೋಗುತ್ತಿದ್ದಳು. ಹೀಗಾಗಿ ಆಕೆ ಕೋಣೆಯಿಂದ ಹೊರ ಬರುವುದೇ ಬಹಳ ಅಪರೂಪವಾಗಿತ್ತು.

ನೆರೆ ಹೊರರೆಯವರು ಈಕೆಯ ಕೋಣೆ ಹೊರಗೆ ಊಟವಿಟ್ಟು ಬಿಡುತ್ತಿದ್ದರು. ಕೋಣೆ ಹೊರಗಿದ್ದ ಊಟ ಪಡೆದು ಕಂಚನ್ಬೆನ್‌ ಮತ್ತೆ ಕೋಣೆಯೊಳಗೆ ಹೋಗುತ್ತಿದ್ದಳು. ಹೀಗಾಗಿ ಆಕೆ ಕೋಣೆಯಿಂದ ಹೊರ ಬರುವುದೇ ಬಹಳ ಅಪರೂಪವಾಗಿತ್ತು.

35

ಹೀಗಿರುವಾಗ ಸ್ಥಳ:ೀಯರು ಈ ಮಾಹಿತಿಯನ್ನು ರಾಜ್‌ಕೋಟ್‌ನ ಸಾಮಾಜಿಕ ಕಾರ್ಯಕರ್ತರಾದ ಜಪ್ಲಾಬೆನ್ ಪಟೇಲ್‌ಗೆ ನೀಡಿದ್ದಾರೆ. ಅವರು ತಮ್ಮ ತಂಡದೊಂದಿಗೆ ಈ ಮನೆಗೆ ತೆಳ:ಿ ಕಾಂಚನ್‌ಬೆನ್‌ರನ್ನು ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. 
 

ಹೀಗಿರುವಾಗ ಸ್ಥಳ:ೀಯರು ಈ ಮಾಹಿತಿಯನ್ನು ರಾಜ್‌ಕೋಟ್‌ನ ಸಾಮಾಜಿಕ ಕಾರ್ಯಕರ್ತರಾದ ಜಪ್ಲಾಬೆನ್ ಪಟೇಲ್‌ಗೆ ನೀಡಿದ್ದಾರೆ. ಅವರು ತಮ್ಮ ತಂಡದೊಂದಿಗೆ ಈ ಮನೆಗೆ ತೆಳ:ಿ ಕಾಂಚನ್‌ಬೆನ್‌ರನ್ನು ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. 
 

45

ತಂಡದವರು ನಿಡಿದ ಮಾಹಿತಿ ಅನ್ವಯ ಕಾಂಚನ್‌ಬೆನ್ ಬಟ್ಟೆ ಧರಿಸದೇ ಇದ್ದರು. ಕೂದಲು ಕೂಡಾ ಸುಮಾರು ಎಂಟು ಫೀಟ್ ಉದ್ದ ಬೆಳೆದಿತ್ತು. ಕೋಣೆ ಇಡೀ ಕೆಟ್ಟದಾಗಿತ್ತು ಹಾಗೂ ಕೆಟ್ಟ ವಾಸನೆಯಿಂದ ಕೂಡಿತ್ತು. ಮನೆ ಕೋಣೆಯೊಂದರಲ್ಲಿ 60 ತೊಲ ಚಿನ್ನ ಕೂಡಾ ಸಿಕ್ಕಿತ್ತು.
 

ತಂಡದವರು ನಿಡಿದ ಮಾಹಿತಿ ಅನ್ವಯ ಕಾಂಚನ್‌ಬೆನ್ ಬಟ್ಟೆ ಧರಿಸದೇ ಇದ್ದರು. ಕೂದಲು ಕೂಡಾ ಸುಮಾರು ಎಂಟು ಫೀಟ್ ಉದ್ದ ಬೆಳೆದಿತ್ತು. ಕೋಣೆ ಇಡೀ ಕೆಟ್ಟದಾಗಿತ್ತು ಹಾಗೂ ಕೆಟ್ಟ ವಾಸನೆಯಿಂದ ಕೂಡಿತ್ತು. ಮನೆ ಕೋಣೆಯೊಂದರಲ್ಲಿ 60 ತೊಲ ಚಿನ್ನ ಕೂಡಾ ಸಿಕ್ಕಿತ್ತು.
 

55

ಜಲ್ಪಾಬೆನ್ ಈ ಬಗ್ಗೆ ಮಾತನಾಡುತ್ತಾ ಬಹಳಷ್ಟು ಪ್ರಯತ್ನಿಸಿದ ಬಳಿಕ ಈ ಮಹಿಳೆಯ ಸಂಬಂಧಿಕರ ನಂಬರ್ ಲಭಿಸಿದೆ. ಅವರೊಂದಿಗೆ ಕರೆ ಮಾಡಿ ಮಾತನಾಡಿದೆವು ಕೂಡಾ ಆದರೆ ಅವರು ಈ ಮಹಿಳೆಯನ್ನು ಕರೆಸಿಕೊಳ್ಳಲು ನಿರಾಕರಿಸಿದರು. ಹೀಗಾಗಿ ಸೂರತ್‌ನ ಮಾನವ ಮಂದಿರ ವೃದ್ಧಾಶ್ರಮಕ್ಕೆ ಕಳುಹಿಸಿದ್ದೇವೆ ಎಂದಿದ್ದಾರೆ.
 

ಜಲ್ಪಾಬೆನ್ ಈ ಬಗ್ಗೆ ಮಾತನಾಡುತ್ತಾ ಬಹಳಷ್ಟು ಪ್ರಯತ್ನಿಸಿದ ಬಳಿಕ ಈ ಮಹಿಳೆಯ ಸಂಬಂಧಿಕರ ನಂಬರ್ ಲಭಿಸಿದೆ. ಅವರೊಂದಿಗೆ ಕರೆ ಮಾಡಿ ಮಾತನಾಡಿದೆವು ಕೂಡಾ ಆದರೆ ಅವರು ಈ ಮಹಿಳೆಯನ್ನು ಕರೆಸಿಕೊಳ್ಳಲು ನಿರಾಕರಿಸಿದರು. ಹೀಗಾಗಿ ಸೂರತ್‌ನ ಮಾನವ ಮಂದಿರ ವೃದ್ಧಾಶ್ರಮಕ್ಕೆ ಕಳುಹಿಸಿದ್ದೇವೆ ಎಂದಿದ್ದಾರೆ.
 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories