ಸಾಕಷ್ಟು ಚರ್ಚಿಸಿ, ತಜ್ಞರು, ಕೃಷಿ ಸಾಧಕರು ಸೇರಿದಂತೆ ಸಮಿತಿ ರಚಿಸಿದ ವರದಿ ಆಧರಿಸಿ ಮಸೂದೆ ತಂದಿದ್ದೇವೆ. ಇದರಲ್ಲಿನ ತಪ್ಪುಗಳನ್ನು ಹೇಳಿ, ತಿದ್ದುಪಡಿ ಮಾಡಲು ಕೇಂದ್ರ ತಯಾರಿದೆ. ಇದರ ಬದಲು ಸಂಪೂರ್ಣ ಮಸೂದೆ ಹಿಂಪಡೆಯಲು ಸಾಧ್ಯವಿಲ್ಲ ಎಂದಿದೆ.
ಸಾಕಷ್ಟು ಚರ್ಚಿಸಿ, ತಜ್ಞರು, ಕೃಷಿ ಸಾಧಕರು ಸೇರಿದಂತೆ ಸಮಿತಿ ರಚಿಸಿದ ವರದಿ ಆಧರಿಸಿ ಮಸೂದೆ ತಂದಿದ್ದೇವೆ. ಇದರಲ್ಲಿನ ತಪ್ಪುಗಳನ್ನು ಹೇಳಿ, ತಿದ್ದುಪಡಿ ಮಾಡಲು ಕೇಂದ್ರ ತಯಾರಿದೆ. ಇದರ ಬದಲು ಸಂಪೂರ್ಣ ಮಸೂದೆ ಹಿಂಪಡೆಯಲು ಸಾಧ್ಯವಿಲ್ಲ ಎಂದಿದೆ.