ಉತ್ತರಾಖಂಡ್ನ ಚಮೀಲಿಯ ತಪೋವನದಲ್ಲಿ ನೀರ್ಗಲ್ಲು ಸ್ಪೋಟಿಸಿದ ಪರಿಣಾಮ ಧೌಲಿಗಂಗಾ ನದಿಯಲ್ಲಿ ಜಲಪ್ರಳಯವಾಗಿದೆ. ಇದರಿಂದಾಗಿ ಆಸು ಪಾಸಿನ ಪ್ರದೇಶದಲ್ಲೂ ನೀರು ತುಂಬಿದೆ. ಈ ದುರಂತದಲ್ಲಿ ಸರ್ಕಾರಿ ಕಂಪನಿ NTPC ಯೋಜನೆ ಸಂಬಂಧ ಕಾರ್ಯ ನಿರ್ವಹಿಸುತ್ತಿದ್ದ 170 ಕಾರ್ಮಿಕರು ನಾಪತ್ತೆಯಾಗಿದ್ದಾರೆ.
ಉತ್ತರಾಖಂಡ್ನ ಚಮೀಲಿಯ ತಪೋವನದಲ್ಲಿ ನೀರ್ಗಲ್ಲು ಸ್ಪೋಟಿಸಿದ ಪರಿಣಾಮ ಧೌಲಿಗಂಗಾ ನದಿಯಲ್ಲಿ ಜಲಪ್ರಳಯವಾಗಿದೆ. ಇದರಿಂದಾಗಿ ಆಸು ಪಾಸಿನ ಪ್ರದೇಶದಲ್ಲೂ ನೀರು ತುಂಬಿದೆ. ಈ ದುರಂತದಲ್ಲಿ ಸರ್ಕಾರಿ ಕಂಪನಿ NTPC ಯೋಜನೆ ಸಂಬಂಧ ಕಾರ್ಯ ನಿರ್ವಹಿಸುತ್ತಿದ್ದ 170 ಕಾರ್ಮಿಕರು ನಾಪತ್ತೆಯಾಗಿದ್ದಾರೆ.