ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರ್ಯಾಣ, ದಿಲ್ಲಿಯಲ್ಲಿ ಗುಜ್ಜರ್ ಕೂಡ ಒಂದು ನಿರ್ಣಾಯಕ ಸಮುದಾಯ. ಹೀಗಾಗಿ ಆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಿಯಾಂಕಾ, ಶತಾಯ-ಗತಾಯ ಪೈಲಟ್ ಮನವೊಲಿಸಿದ್ದಾರೆ.
ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರ್ಯಾಣ, ದಿಲ್ಲಿಯಲ್ಲಿ ಗುಜ್ಜರ್ ಕೂಡ ಒಂದು ನಿರ್ಣಾಯಕ ಸಮುದಾಯ. ಹೀಗಾಗಿ ಆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಿಯಾಂಕಾ, ಶತಾಯ-ಗತಾಯ ಪೈಲಟ್ ಮನವೊಲಿಸಿದ್ದಾರೆ.