ಹಿಂದೂ ಧರ್ಮ ಗ್ರಂಥಗಳ ಮೇಲಿದೆ ಹಿಡಿತ: 1927ರ ಅಕ್ಟೋಬರ್ 9ರಂದು ತಮಿಳುನಾಡಿನ ಶ್ರೀರಂಗಮ್ನಲ್ಲಿ ಜನಿಸಿದ ಪರಶರನ್ 70ನೇ ದಶಕದಿಂದಲೂ ಜನಪ್ರಿಯ ವಕೀಲರಾಗಿ ಗುರುತಿಸಿಕೊಂಡವರು. ಹಿಂದೂ ಧರ್ಮಗ್ರಂಥದ ಕುರುತು ಇವರಿಗೆ ಅಪಾರ ಜ್ಞಾನವಿದೆ. ಅವರ ತಂದೆ ಕೆಶವ ಅಯ್ಯಂಗಾರ್ ಮದ್ರಾಸ್ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಪರಶರನ್ರವರ ಮೂವರೂ ಪುತ್ರರು ಮೋಹನ್, ಸತೀಶ್ ಹಾಗೂ ಬಾಲಾಜಿ ಕೂಡಾ ವಕೀಲರಾಗಿದ್ದಾರೆ. ಇನ್ನು ಯುಪಿಎ-2ನೇ ಅವಧಿಯಲ್ಲಿ ಅವರುಉ ಕೆಲ ಸಮಯ ಆಲಿಸಿಟರ್ ಜರಲ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಹಿಂದೂ ಧರ್ಮ ಗ್ರಂಥಗಳ ಮೇಲಿದೆ ಹಿಡಿತ: 1927ರ ಅಕ್ಟೋಬರ್ 9ರಂದು ತಮಿಳುನಾಡಿನ ಶ್ರೀರಂಗಮ್ನಲ್ಲಿ ಜನಿಸಿದ ಪರಶರನ್ 70ನೇ ದಶಕದಿಂದಲೂ ಜನಪ್ರಿಯ ವಕೀಲರಾಗಿ ಗುರುತಿಸಿಕೊಂಡವರು. ಹಿಂದೂ ಧರ್ಮಗ್ರಂಥದ ಕುರುತು ಇವರಿಗೆ ಅಪಾರ ಜ್ಞಾನವಿದೆ. ಅವರ ತಂದೆ ಕೆಶವ ಅಯ್ಯಂಗಾರ್ ಮದ್ರಾಸ್ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಪರಶರನ್ರವರ ಮೂವರೂ ಪುತ್ರರು ಮೋಹನ್, ಸತೀಶ್ ಹಾಗೂ ಬಾಲಾಜಿ ಕೂಡಾ ವಕೀಲರಾಗಿದ್ದಾರೆ. ಇನ್ನು ಯುಪಿಎ-2ನೇ ಅವಧಿಯಲ್ಲಿ ಅವರುಉ ಕೆಲ ಸಮಯ ಆಲಿಸಿಟರ್ ಜರಲ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.