ರಾಜಾ ರಾವ್ ರಾಮ್ ಬಕ್ಶ್ ಸಿಂಗ್ 1857ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ, ಅವರ ಬೆವರಿಳಿಸಿದ್ದರು. ಬಳಿಕ ಅವರನ್ನು ಮರವೊಂದಕ್ಕೆ ನೇತು ಹಾಕಿ ಗಲ್ಲು ಶಿಕ್ಷೆಗೊಳಪಡಿಸಲಾಗಿತ್ತು. ಇಂದು ಸಾಧು ಶೋಭನ್ ಸರ್ಕಾರ್ ಕೊನೆಯುಸಿರೆಳೆದಿದ್ದಾರೆ.
ರಾಜಾ ರಾವ್ ರಾಮ್ ಬಕ್ಶ್ ಸಿಂಗ್ 1857ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ, ಅವರ ಬೆವರಿಳಿಸಿದ್ದರು. ಬಳಿಕ ಅವರನ್ನು ಮರವೊಂದಕ್ಕೆ ನೇತು ಹಾಕಿ ಗಲ್ಲು ಶಿಕ್ಷೆಗೊಳಪಡಿಸಲಾಗಿತ್ತು. ಇಂದು ಸಾಧು ಶೋಭನ್ ಸರ್ಕಾರ್ ಕೊನೆಯುಸಿರೆಳೆದಿದ್ದಾರೆ.