ದೂರವಾಣಿ ಮೂಲಕ ಸೌರವ್ ಗಂಗೂಲಿ ಜೊತೆ ಮೋದಿ ಮಾತು; ಶೀಘ್ರ ಚೇತರಿಕೆಗೆ ಹಾರೈಕೆ!
First Published Jan 3, 2021, 9:38 PM ISTಲಘು ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಆ್ಯಂಜಿಪ್ಲಾಸ್ಟಿ ಸರ್ಜರಿ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಕ್ರಿಕೆಟಿಗರು, ದಿಗ್ಗಜರು ಗಂಗೂಲಿ ಚೇತರಿಕೆಗೆ ಶುಭ ಹಾರೈಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಸೌರವ್ ಗಂಗೂಲಿ ಜೊತೆ ಮಾತನಾಡಿದ್ದಾರೆ. ಮೋದಿ ಹಾಗೂ ಗಂಗೂಲಿ ಮಾತುಕತೆ ವಿವರ ಇಲ್ಲಿದೆ.