ಸಬ್ ಇನ್ಸ್ಪೆಕ್ಟರ್ ಅಂಜಲಿ ಅಗ್ನಿಓತ್ರಿ ಈ ಸಂಬಂಧ ಪ್ರತಿಜ್ರಿಯಿಸಿದ್ದು, ನಾನು ಕರ್ತವ್ಯದ ಮೇಲೆ ತೆರಳಿದ್ದೆ. ಹೀಗಿರುವಾಗ ಮಂದಿರದಲ್ಲಿ ವಧು ವರ ಸೇರಿದಂತೆ ಎಂಟು ಮಂದಿ ಕುಟೂಮಬ ಸದಸ್ಯರನ್ನು ನೊಡಿದೆ. ಅವರ ಬಳಿ ಮದುವೆಯ ಅನುಮತಿ ಪತ್ರವಿತ್ತು. ಆದರೆ ಅಲ್ಲಿ ಮದುವೆ ಮಾಡಸಬೇಕಾದ ಪಂಡಿತರಿರಲಿಲ್ಲ. ಹೀಗಿರುವಾಗ ನಾನೊಬ್ಬ ಪಂಡಿತರ ಮನೆತನದವಳಾಗಿದ್ದರಿಂದ ಮಂತ್ರ ಪಠಿಸಿ ಮದುವೆ ನೆರವೇರಿಸುವಂತೆ ಕೇಳಿಕೊಂಡರು. ಅವರ ಮಾತು ನಿರಾಕರಿಸಲು ನನ್ನಿಂದ ಆಗಲಿಲ್ಲ. ಮದುವೆ ಂಆಡಿಸಿದೆ ಎಂದಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಅಂಜಲಿ ಅಗ್ನಿಓತ್ರಿ ಈ ಸಂಬಂಧ ಪ್ರತಿಜ್ರಿಯಿಸಿದ್ದು, ನಾನು ಕರ್ತವ್ಯದ ಮೇಲೆ ತೆರಳಿದ್ದೆ. ಹೀಗಿರುವಾಗ ಮಂದಿರದಲ್ಲಿ ವಧು ವರ ಸೇರಿದಂತೆ ಎಂಟು ಮಂದಿ ಕುಟೂಮಬ ಸದಸ್ಯರನ್ನು ನೊಡಿದೆ. ಅವರ ಬಳಿ ಮದುವೆಯ ಅನುಮತಿ ಪತ್ರವಿತ್ತು. ಆದರೆ ಅಲ್ಲಿ ಮದುವೆ ಮಾಡಸಬೇಕಾದ ಪಂಡಿತರಿರಲಿಲ್ಲ. ಹೀಗಿರುವಾಗ ನಾನೊಬ್ಬ ಪಂಡಿತರ ಮನೆತನದವಳಾಗಿದ್ದರಿಂದ ಮಂತ್ರ ಪಠಿಸಿ ಮದುವೆ ನೆರವೇರಿಸುವಂತೆ ಕೇಳಿಕೊಂಡರು. ಅವರ ಮಾತು ನಿರಾಕರಿಸಲು ನನ್ನಿಂದ ಆಗಲಿಲ್ಲ. ಮದುವೆ ಂಆಡಿಸಿದೆ ಎಂದಿದ್ದಾರೆ.