ಯೂತ್ ಕಾಂಗ್ರೆಸ್ನಿಂದ ಹರಿದ್ವಾರದಲ್ಲಿ 500 ಅನಾಥ ಅಸ್ಥಿ ವಿಸರ್ಜನೆ
First Published Jun 12, 2021, 12:53 PM ISTಕೊರೋನಾ ಸಂದರ್ಭದಲ್ಲಿ ಅನೇಕರು ಅನಾಥರಂತೆ ಪ್ರಾಣ ಕಳೆದುಕೊಂಡರು. ಸಂಬಂಧಿಗಳು ಅಸ್ಥಿ ಪಡೆಯಲು ಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಅನಾಥ ಶವಗಳಿಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮುಕ್ತಿ ಕಾಣಿಸಿದ್ದಾರೆ.