ಹೌದು ಭಾನುವಾರ ರಾಂಚಿಯಲ್ಲಿ ಅರವತ್ತು ಶವಗಳ ಅಂತಿಮ ಸಂಸ್ಕಾರ ನೆರವೇರಿದೆ. ನಗರದ ವಿವಿಧ ಚಿತಾಗಾರದಲ್ಲಿ ಈ ಸಂತಿಮ ಸಂಸ್ಕಾರ ನೆರವೇರಿದೆ. ಹೀಗಿದ್ದರೂ ಸ್ಥಳದ ಅಭಾವ ಕಂಡು ಬಂದಿದೆ.ಇನ್ನು ಹನ್ನೆರಡು ಕೊರೋನಾ ಸೋಂಕಿತರ ಶವವಾಗಿದ್ದು, ಇವುಗಳನ್ನು ಗಾಗ್ರಾದಲ್ಲಿ ಸಾಮೂಹಿಕ ಚಿತೆ ಮೂಲಕ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ. ಇನ್ನು ಮೂವತ್ತೈದು ಶವಗಳನ್ನು ಐದು ರುದ್ರಭೂಮಿಯಲ್ಲಿ ಸುಡಲಾಗಿದೆ. ಇನ್ನು ಹದಿಮೂರು ಶವಗಳನ್ನು ಸ್ಮಶಾನದಲ್ಲಿ ಧಫನ್ ಮಾಡಲಾಗಿದೆ. ಇನ್ನೂ ಅತೀ ಹೆಚ್ಚು ಅಂತಿಮ ಸಂಸ್ಕಾರ ಹರಮೂ ಮುಕ್ತಿಧಾಮದಲ್ಲಿ ನೆರವೇರಿದೆ.
ಹೌದು ಭಾನುವಾರ ರಾಂಚಿಯಲ್ಲಿ ಅರವತ್ತು ಶವಗಳ ಅಂತಿಮ ಸಂಸ್ಕಾರ ನೆರವೇರಿದೆ. ನಗರದ ವಿವಿಧ ಚಿತಾಗಾರದಲ್ಲಿ ಈ ಸಂತಿಮ ಸಂಸ್ಕಾರ ನೆರವೇರಿದೆ. ಹೀಗಿದ್ದರೂ ಸ್ಥಳದ ಅಭಾವ ಕಂಡು ಬಂದಿದೆ.ಇನ್ನು ಹನ್ನೆರಡು ಕೊರೋನಾ ಸೋಂಕಿತರ ಶವವಾಗಿದ್ದು, ಇವುಗಳನ್ನು ಗಾಗ್ರಾದಲ್ಲಿ ಸಾಮೂಹಿಕ ಚಿತೆ ಮೂಲಕ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ. ಇನ್ನು ಮೂವತ್ತೈದು ಶವಗಳನ್ನು ಐದು ರುದ್ರಭೂಮಿಯಲ್ಲಿ ಸುಡಲಾಗಿದೆ. ಇನ್ನು ಹದಿಮೂರು ಶವಗಳನ್ನು ಸ್ಮಶಾನದಲ್ಲಿ ಧಫನ್ ಮಾಡಲಾಗಿದೆ. ಇನ್ನೂ ಅತೀ ಹೆಚ್ಚು ಅಂತಿಮ ಸಂಸ್ಕಾರ ಹರಮೂ ಮುಕ್ತಿಧಾಮದಲ್ಲಿ ನೆರವೇರಿದೆ.