ಮಂದಿರ ನಿರ್ಮಿಸಿದ ಕತೆ: ಲಭ್ಯವಾದ ಮಾಹಿತಿ ಅನ್ವಯ ಚಿಚೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಾದೇವನ ಹಳೆ ಮಂದಿರವಿದ್ದು, ಇದು ಒಂದು ಅಶ್ವತ್ಥ ಮರದಡಿಯಲ್ಲಿತ್ತು. ಆದರೆ 2018ರಲ್ಲಿ ಈ ಮರದ ಕೊಂಬೆಯೊಂದು ಮುರಿದು ಮಂದಿರದ ಮೇಲೆ ಬಿದ್ದು, ಮೂರ್ತಿ ತುಂಡಾಯಿತು. ಹೀಗಿರುವಾಗ ಪೊಲೀಸ್ ಅಧಿಕಾರಿ ಇದನ್ನು ಪುನರ್ ನಿರ್ಮಿಸುವ ಜವಾಬ್ದಾರಿ ವಹಿಸಿಕೊಂಡರು. ಹೀಗಾಗಿ ನಿವೃತ್ತಿ ಪಡೆಯುವ ಹಂತದಲ್ಲಿ ಅವರು ಇದನ್ನು ನಿರ್ಮಿಸುವ ಕೆಲಸ ಆರಂಭಿಸಿದರು.
ಮಂದಿರ ನಿರ್ಮಿಸಿದ ಕತೆ: ಲಭ್ಯವಾದ ಮಾಹಿತಿ ಅನ್ವಯ ಚಿಚೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಾದೇವನ ಹಳೆ ಮಂದಿರವಿದ್ದು, ಇದು ಒಂದು ಅಶ್ವತ್ಥ ಮರದಡಿಯಲ್ಲಿತ್ತು. ಆದರೆ 2018ರಲ್ಲಿ ಈ ಮರದ ಕೊಂಬೆಯೊಂದು ಮುರಿದು ಮಂದಿರದ ಮೇಲೆ ಬಿದ್ದು, ಮೂರ್ತಿ ತುಂಡಾಯಿತು. ಹೀಗಿರುವಾಗ ಪೊಲೀಸ್ ಅಧಿಕಾರಿ ಇದನ್ನು ಪುನರ್ ನಿರ್ಮಿಸುವ ಜವಾಬ್ದಾರಿ ವಹಿಸಿಕೊಂಡರು. ಹೀಗಾಗಿ ನಿವೃತ್ತಿ ಪಡೆಯುವ ಹಂತದಲ್ಲಿ ಅವರು ಇದನ್ನು ನಿರ್ಮಿಸುವ ಕೆಲಸ ಆರಂಭಿಸಿದರು.