ಪ್ರವಾಹದ ನೀರಿಗಿಳಿದು ನೂರಾರು ಜೀವ ರಕ್ಷಿಸಿದ ಬಿಜೆಪಿ ಶಾಸಕ

Published : Jul 15, 2020, 02:45 PM IST

ಅಸ್ಸಾಂ(ಜು. 15) ಭಾರಿ ಪ್ರವಾಹಕ್ಕೆ ಅಸ್ಸಾಂ ತತ್ತರಿಸಿ ಹೋಗುತ್ತಿದೆ. ಒಂದು ಕಡೆ ಕೊರೋನಾ ಇನ್ನೊಂದು ಕಡೆ ವರುಣನ ಆರ್ಭಟ. ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದು ಈ ಶಾಸಕರು ಮಾತ್ರ  ನಿಜವಾದ ಜನಸೇವೆಯಲ್ಲಿ ತೊಡಗಿದ್ದಾರೆ.

PREV
17
ಪ್ರವಾಹದ ನೀರಿಗಿಳಿದು ನೂರಾರು ಜೀವ ರಕ್ಷಿಸಿದ ಬಿಜೆಪಿ ಶಾಸಕ

ಅಸ್ಸಾಂ ಖುಮ್ಟಾಯ್  ಬಿಜೆಪಿಯ ಶಾಸಕ ಮೃನಾಲ್ ಸಾಲೀಕಾ ಜನರ ಮಧ್ಯೆ ನಿಂತಿದ್ದಾರೆ.

ಅಸ್ಸಾಂ ಖುಮ್ಟಾಯ್  ಬಿಜೆಪಿಯ ಶಾಸಕ ಮೃನಾಲ್ ಸಾಲೀಕಾ ಜನರ ಮಧ್ಯೆ ನಿಂತಿದ್ದಾರೆ.

27

ಪ್ರವಾಹದ ಪರಿಣಾಮ ಅಸ್ಸಾಂನ ಬಹುತೇಕ ಜಿಲ್ಲೆಗಳು ಜಲಾವೃತವಾಗಿವೆ.

ಪ್ರವಾಹದ ಪರಿಣಾಮ ಅಸ್ಸಾಂನ ಬಹುತೇಕ ಜಿಲ್ಲೆಗಳು ಜಲಾವೃತವಾಗಿವೆ.

37

ಎದೆಮಟ್ಟದ ನೀರಿನಲ್ಲಿ ಸಾಗಿ ಶಾಸಕರೇ ಸ್ವಯಂ ಜನರ ರಕ್ಷಕರಾಗಿದ್ದಾರೆ.

ಎದೆಮಟ್ಟದ ನೀರಿನಲ್ಲಿ ಸಾಗಿ ಶಾಸಕರೇ ಸ್ವಯಂ ಜನರ ರಕ್ಷಕರಾಗಿದ್ದಾರೆ.

47

ತಮ್ಮ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಆಹಾರ ನೀಡುತ್ತಿದ್ದಾರೆ

ತಮ್ಮ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಆಹಾರ ನೀಡುತ್ತಿದ್ದಾರೆ

57

ನನ್ನ ಕ್ಷೇತ್ರದ ನೂರಾರು ಜೀವಗಳನ್ನು ರಕ್ಷಣೆ ಮಾಡಿದ ತೃಪ್ತಿ ಇದೆ ಎಂದು ಹೇಳಿಕೊಂಡಿದ್ದಾರೆ.

ನನ್ನ ಕ್ಷೇತ್ರದ ನೂರಾರು ಜೀವಗಳನ್ನು ರಕ್ಷಣೆ ಮಾಡಿದ ತೃಪ್ತಿ ಇದೆ ಎಂದು ಹೇಳಿಕೊಂಡಿದ್ದಾರೆ.

67

ಶಾಸಕರ ಮಾದರಿ ಕಾರ್ಯಕ್ಕೆ ನಾವು ಒಂಧು ಅಭಿನಂದನೆ ಸಲ್ಲಿಸೋಣ

ಶಾಸಕರ ಮಾದರಿ ಕಾರ್ಯಕ್ಕೆ ನಾವು ಒಂಧು ಅಭಿನಂದನೆ ಸಲ್ಲಿಸೋಣ

77

ಸ್ವಯಂ ಸೇವವಕರೊಂದಿಗೆ ತೆರಳಿ ಜನರನ್ನು ರಕ್ಷಣೆ ಮಾಡುತ್ತಿದ್ದಾರೆ. 

ಸ್ವಯಂ ಸೇವವಕರೊಂದಿಗೆ ತೆರಳಿ ಜನರನ್ನು ರಕ್ಷಣೆ ಮಾಡುತ್ತಿದ್ದಾರೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories