ಈ ಪರಿಹಾರಗಳನ್ನು ಪ್ರಯತ್ನಿಸಿ
ಯಾವುದೇ ರೀತಿಯ ಕಾಯಿಲೆಯ ಸಂದರ್ಭದಲ್ಲಿ, ಚಿಕಿತ್ಸೆಯೂ ನಡೆಯುತ್ತಿರುವಾಗ, ತಿಂಗಳ ಶುಕ್ಲ ಪಕ್ಷದ ಸೋಮವಾರದಂದು (Monday), ಶಿವಲಿಂಗದ ಎದುರು ಔಷಧಿಗಳನ್ನು ಇರಿಸಿ ಮತ್ತು ರುದ್ರಾಕ್ಷಿಯ ಜಪಮಾಲೆಯೊಂದಿಗೆ ಮಹಾಮೃತ್ಯುಂಜಯ ಮಂತ್ರ ಪಠಿಸಿ. ನಂತರ ಔಷಧಿಗಳನ್ನು ತೆಗೆದುಕೊಳ್ಳಿ, ಹೀಗೆ ಮಾಡೋದರಿಂದ ನೀವು ತ್ವರಿತವಾಗಿ ಆರೋಗ್ಯ ಪ್ರಯೋಜನಗಳನ್ನು ಪಡೆಯುವಿರಿ.