ಸ್ಮರಣಶಕ್ತಿ ಕಡಿಮೆಯಾಗುತ್ತದೆ
ಮಹಾಭಾರತದ ಕಾಲದಲ್ಲಿ, ಕಲಿಯುಗದಲ್ಲಿ ಮನುಷ್ಯರ ಸ್ಮರಣಶಕ್ತಿ ಕಡಿಮೆಯಾಗುತ್ತದೆ ಎಂದು ಶ್ರೀಕೃಷ್ಣ ಪರಮಾತ್ಮನು (Lord Shri Krishna) ಪಾಂಡವರಿಗೆ ಹೇಳಿದ್ದನು. ಅಂದರೆ, ಮನುಷ್ಯರ ಸ್ಮರಣಶಕ್ತಿ ಕ್ರಮೇಣ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಮನುಷ್ಯರಲ್ಲಿ ಧರ್ಮ, ಸತ್ಯ ಮತ್ತು ಸಹಿಷ್ಣುತೆ ಕೂಡ ಕಡಿಮೆಯಾಗುತ್ತದೆ. ಇಂದಿನ ಕಾಲದಲ್ಲಿ, ಈ ಭವಿಷ್ಯವಾಣಿ (prediction) ನಿಜವೆಂದು ಸಾಬೀತಾಗುತ್ತಿದೆ.