ಒಂದಲ್ಲ ಒಂದು ರೂಪದಲ್ಲಿ, ಮಹರ್ಷಿ ವೇದವ್ಯಾಸರು ಇನ್ನೂ ನಮ್ಮ ನಡುವೆ ಇದ್ದಾರೆ ಎಂದು ಹೇಳಲಾಗುತ್ತದೆ. ಮಹಾ ಕೃತಿಗಳ ಕರ್ತೃವಾಗಿರೋದರಿಂದ, ಹಿಂದೂ ಧರ್ಮದಲ್ಲಿ, ವೇದ ವ್ಯಾಸನನ್ನು ದೇವರೆಂದು ಪೂಜಿಸಲಾಗುತ್ತದೆ. ಇಂದಿಗೂ, ವೇದಗಳ ಜ್ಞಾನವನ್ನು ಪಡೆಯುವ ಮೊದಲು, ಮಹರ್ಷಿ ವೇದವ್ಯಾಸರ ಹೆಸರನ್ನು ಮೊದಲು ಹೇಳಲಾಗುತ್ತೆ..