ಭಾರತೀಯ ಪುರಾಣ: ಮತ್ಸ್ಯ, ಕೂರ್ಮಾವತಾರ ತಾಳಿದ ವಿಷ್ಣು ಬಗ್ಗೆ ಒಂದಿಷ್ಟು...

Suvarna News   | Asianet News
Published : Sep 08, 2020, 05:09 PM IST

ಹಿಂದೂ ಪುರಾಣದಲ್ಲಿ ವಿಷ್ಣುವಿಗೆ ಮಹತ್ವದ ಸ್ಥಾನವಿದೆ. ಗರುಡ ಪುರಾಣ ಹಾಗೂ ಭಾಗವತ ಪುರಾಣ ಸೇರಿ ವಿಷ್ಣುವಿಗೆ ಹಲವು ಅವಾತರಗಳಿವೆ. ವಿವಿಧ ಉದ್ದೇಶಗಳ ಈಡೇರಕೆಗೆ ರಾಮನಾಗಿ, ಕೃಷ್ಣನಾಗಿ, ಬುದ್ಧನಾಗಿ ವಿಷ್ಣು ಅವತರಿಸಿದ್ದಾನೆಂಬ ನಂಬಿಕೆ ಭಾರತೀಯರದ್ದು. ಧರ್ಮ ರಕ್ಷಣೆಗಾಗಿ ವಿಷ್ಣು ಕಲ್ಕಿ ಅವತಾರ ತಾಳಿ ಮತ್ತೆ ಸಂಭವಿಸುತ್ತಾನೆಂಬ ನಿರೀಕ್ಷೆಯೂ ಇದೆ. ಬರೀ ಪವಾಡ ಪುರುಷನಾಗಿ ಮಾತ್ರವಲ್ಲ, ಮತ್ಸ್ಯ, ಕೂರ್ಮ ಅವತಾರಗಳನ್ನು ತಾಳಿದವ ವಿಷ್ಣು. ಎಲ್ಲವಕ್ಕೂ ಉದ್ದೇಶ ಮಾತ್ರ ದುಷ್ಟ ಸಂಹಾರ ಹಾಗೂ ಧರ್ಮ ರಕ್ಷಣೆ. ಇಂಥ ವಿಷ್ಣು ಸೇರಿ ಮತ್ತೊಂದಿಷ್ಟು ಪುರಾಣ ಪಾತ್ರಗಳ ಬಗ್ಗೆ ಒಂದಿಷ್ಟು.

PREV
110
ಭಾರತೀಯ ಪುರಾಣ: ಮತ್ಸ್ಯ, ಕೂರ್ಮಾವತಾರ ತಾಳಿದ ವಿಷ್ಣು ಬಗ್ಗೆ ಒಂದಿಷ್ಟು...

ಕಾರ್ತಿಕೇಯ.

ಕಾರ್ತಿಕೇಯ.

210

ರಾಮನ ಬಲಗಣ್ಣು ಸೆಳೆಯುತ್ತಿತ್ತು.

ರಾಮನ ಬಲಗಣ್ಣು ಸೆಳೆಯುತ್ತಿತ್ತು.

310

ಪಾಂಜಜನ್ಯ.

ಪಾಂಜಜನ್ಯ.

410

ನಾರಾಯಣ, ವಾಸುದೇವ ಮತ್ತು ಕಮಲನಯನ.

ನಾರಾಯಣ, ವಾಸುದೇವ ಮತ್ತು ಕಮಲನಯನ.

510

ಅದಿತಿ.

ಅದಿತಿ.

610

12

12

710

ವನ ಧ್ಯಾನವನ್ನು ಕಾಮದೇವ ಭಗ್ನಗೊಳಿಸಲು ಯತ್ನಿಸಿದ..

ವನ ಧ್ಯಾನವನ್ನು ಕಾಮದೇವ ಭಗ್ನಗೊಳಿಸಲು ಯತ್ನಿಸಿದ..

810

ವಿಷ್ಣು.

ವಿಷ್ಣು.

910

ಕಲ್ಕಿ.

ಕಲ್ಕಿ.

1010

ತನ್ನದೇ ನೀತಿ ರೂಪಿಸಿ ಪಾರ್ವತಿ ಗೆದ್ದಳು. 

ತನ್ನದೇ ನೀತಿ ರೂಪಿಸಿ ಪಾರ್ವತಿ ಗೆದ್ದಳು. 

click me!

Recommended Stories