ಭಾರತೀಯ ಪುರಾಣ: ಮತ್ಸ್ಯ, ಕೂರ್ಮಾವತಾರ ತಾಳಿದ ವಿಷ್ಣು ಬಗ್ಗೆ ಒಂದಿಷ್ಟು...
First Published Sep 8, 2020, 5:09 PM ISTಹಿಂದೂ ಪುರಾಣದಲ್ಲಿ ವಿಷ್ಣುವಿಗೆ ಮಹತ್ವದ ಸ್ಥಾನವಿದೆ. ಗರುಡ ಪುರಾಣ ಹಾಗೂ ಭಾಗವತ ಪುರಾಣ ಸೇರಿ ವಿಷ್ಣುವಿಗೆ ಹಲವು ಅವಾತರಗಳಿವೆ. ವಿವಿಧ ಉದ್ದೇಶಗಳ ಈಡೇರಕೆಗೆ ರಾಮನಾಗಿ, ಕೃಷ್ಣನಾಗಿ, ಬುದ್ಧನಾಗಿ ವಿಷ್ಣು ಅವತರಿಸಿದ್ದಾನೆಂಬ ನಂಬಿಕೆ ಭಾರತೀಯರದ್ದು. ಧರ್ಮ ರಕ್ಷಣೆಗಾಗಿ ವಿಷ್ಣು ಕಲ್ಕಿ ಅವತಾರ ತಾಳಿ ಮತ್ತೆ ಸಂಭವಿಸುತ್ತಾನೆಂಬ ನಿರೀಕ್ಷೆಯೂ ಇದೆ. ಬರೀ ಪವಾಡ ಪುರುಷನಾಗಿ ಮಾತ್ರವಲ್ಲ, ಮತ್ಸ್ಯ, ಕೂರ್ಮ ಅವತಾರಗಳನ್ನು ತಾಳಿದವ ವಿಷ್ಣು. ಎಲ್ಲವಕ್ಕೂ ಉದ್ದೇಶ ಮಾತ್ರ ದುಷ್ಟ ಸಂಹಾರ ಹಾಗೂ ಧರ್ಮ ರಕ್ಷಣೆ. ಇಂಥ ವಿಷ್ಣು ಸೇರಿ ಮತ್ತೊಂದಿಷ್ಟು ಪುರಾಣ ಪಾತ್ರಗಳ ಬಗ್ಗೆ ಒಂದಿಷ್ಟು.