ಕೆಲ ಸಮಯದ ಹಿಂದೆ ಭಕ್ತರು ಸೇರಿ ಜ್ಯೋತಿಷಿಗಳನ್ನು ಕರೆಸಿ ಅಷ್ಟಮಂಗಲ ಪ್ರಶ್ನೆಯಿಟ್ಟಾಗ ಗುಡಿ ಗೋಪುರ ಕಟ್ಟುವುದು ದೇವರಿಗೆ ಮನಸ್ಸಿಲ್ಲವೆಂದೂ, ಯಾವುದೇ ರೀತಿಯ ಬಂಧನಕ್ಕೆ ಅವಕಾಶ ನೀಡದೆ ಸಕಲ ಜೀವರಾಶಿಗಳಿಗೂ ಸ್ವ ಇಚ್ಛೆಯಂತೆ ಮುಕ್ತ ಪ್ರವೇಶಕ್ಕೆ ಅವಕಾಶ ಕಾದಿರಿಸಿಕೊಂಡು ಬರತಕ್ಕದ್ದೆಂದು ತಿಳಿದುಬಂದಿರುವುದರಿಂದ ಗುಡಿ ಕಟ್ಟುವ ಯೋಜನೆ ಅಲ್ಲಿಗೇ ಕೈಬಿಡಲಾಗಿದೆ. ಸರ್ವರಿಗೂ ಅಭಯ ಹಸ್ತನಾಗಿ ಸೌತಡ್ಕ ಗಣೇಶ ಹರಸುತ್ತಿದ್ದಾನೆ.
ಕೆಲ ಸಮಯದ ಹಿಂದೆ ಭಕ್ತರು ಸೇರಿ ಜ್ಯೋತಿಷಿಗಳನ್ನು ಕರೆಸಿ ಅಷ್ಟಮಂಗಲ ಪ್ರಶ್ನೆಯಿಟ್ಟಾಗ ಗುಡಿ ಗೋಪುರ ಕಟ್ಟುವುದು ದೇವರಿಗೆ ಮನಸ್ಸಿಲ್ಲವೆಂದೂ, ಯಾವುದೇ ರೀತಿಯ ಬಂಧನಕ್ಕೆ ಅವಕಾಶ ನೀಡದೆ ಸಕಲ ಜೀವರಾಶಿಗಳಿಗೂ ಸ್ವ ಇಚ್ಛೆಯಂತೆ ಮುಕ್ತ ಪ್ರವೇಶಕ್ಕೆ ಅವಕಾಶ ಕಾದಿರಿಸಿಕೊಂಡು ಬರತಕ್ಕದ್ದೆಂದು ತಿಳಿದುಬಂದಿರುವುದರಿಂದ ಗುಡಿ ಕಟ್ಟುವ ಯೋಜನೆ ಅಲ್ಲಿಗೇ ಕೈಬಿಡಲಾಗಿದೆ. ಸರ್ವರಿಗೂ ಅಭಯ ಹಸ್ತನಾಗಿ ಸೌತಡ್ಕ ಗಣೇಶ ಹರಸುತ್ತಿದ್ದಾನೆ.