ಎಚ್ಚರಿಕೆ ವಹಿಸಬೇಕು
ಚಾಣಕ್ಯ ನೀತಿ ಪ್ರಕಾರ, ಬಿಕ್ಕಟ್ಟಿನ ಸಮಯದಲ್ಲಿ ವ್ಯಕ್ತಿಯು ತುಂಬಾ ಜಾಗರೂಕರಾಗಿರಬೇಕು, ಏಕೆಂದರೆ ಬಿಕ್ಕಟ್ಟಿನ ಸಮಯದಲ್ಲಿ ಒಬ್ಬರು ಹೆಚ್ಚಾಗಿ ಹೆಚ್ಚಿನ ಸವಾಲುಗಳನ್ನು (challenges) ಎದುರಿಸಬೇಕಾಗುತ್ತೆ. ಇದರಿಂದ ಸಣ್ಣ ತಪ್ಪು ದೊಡ್ಡ ನಷ್ಟವನ್ನು ಉಂಟುಮಾಡಬಹುದು, ಆದ್ದರಿಂದ ಜಾಗರೂಕರಾಗಿರುವುದು ಬಹಳ ಮುಖ್ಯ.