ಈ ಪಾಪದಿಂದ ತಪ್ಪಿಸಲು ಒಂದು ಮಾರ್ಗವನ್ನು ಬ್ರಹ್ಮ ದೇವನನ್ನು ಇಂದ್ರ ಕೇಳಿದಾಗ, ಬ್ರಹ್ಮನು ಇಂದ್ರನಿಗೆ ನಿನ್ನ ಪಾಪವನ್ನು ಹಂಚಿ ಬಿಡು ಎಂದನು. ಇಂದ್ರದೇವನು ತನ್ನ ಪಾಪವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಅದನ್ನು ಮರಗಳು, ನೀರು, ಭೂಮಿ ಮತ್ತು ಸ್ತ್ರೀ ಯರಿಗೆ ಹಂಚಿದನು. ಈ ಶಾಪದಿಂದಾಗಿಯೇ ಮಹಿಳೆಯರಿಗೆ ಪಿರಿಯಡ್ಸ್ ಅಥವಾ ಋತುಚಕ್ರ (periods) ಆರಂಭವಾಯಿತು ಎನ್ನಲಾಗಿದೆ. (ವಿ.ಸೂ: ಇದು ಸಂಗ್ರಹಿತ ಮಾಹಿತಿಯಾಗಿದೆ)