5. A. C. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ
ಇಸ್ಕಾನ್ ಆಂದೋಲನದ ಸ್ಥಾಪಕ, a.k.a., ಭಾರತದಲ್ಲಿ ಹರೇ ಕೃಷ್ಣ ಚಳುವಳಿ ಆರಂಭಿಸಿದ, A. C. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರನ್ನು ಸಾಮಾನ್ಯವಾಗಿ ಸ್ವಾಮಿ ಪ್ರಭುಪಾದ ಎಂದು ಕರೆಯಲಾಗುತ್ತದೆ. ಜನವರಿ 26, 1986ರಂದು ಸ್ವಾಮಿ ಪ್ರಭುಪಾದರು ಪುರಿಯಲ್ಲಿರುವ ಜಗನ್ನಾಥನ ಪ್ರಸಿದ್ಧ ದೇವಾಲಯವನ್ನು ಭೇಟಿ ಮಾಡಲು ಒಡಿಶಾಗೆ ಪ್ರಯಾಣ ಬೆಳೆಸಿದ್ದರು. ಅವರ ಜೊತೆಯಲ್ಲಿ ಅವರ ಅನೇಕ ಹಿಂದೂಯೇತರ ಭಕ್ತರಿದ್ದರು. ಪರಿಣಾಮವಾಗಿ, ಅವರೆಲ್ಲರಿಗೂ ಪುರಿ ಜಗನ್ನಾಥ ದೇವಾಲಯಕ್ಕೆ ಪ್ರವೇಶವನ್ನು ನಿರಾಕರಿಸಲಾಯಿತು.