ಜೀವನದ ನಿರ್ದೇಶಕರಾಗಿ, ಭಗವದ್ಗೀತೆಯಿಂದ ನಾವು ಪಡೆಯುವ ಕೆಲವು ಪ್ರಮುಖ ಪಾಠಗಳಿವೆ. ಅವನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಅನುಸರಿಸಬೇಕು. ಶ್ರೀಮದ್ ಭಗವದ್ಗೀತೆಯಲ್ಲಿ, ಸೋಲು ಮತ್ತು ಗೆಲುವಿನ ಭಾವನೆಗಳಿಂದ ಹೇಗೆ ಮುಕ್ತರಾಗುವುದು, ಭವಿಷ್ಯದ ಭಯ ಎದುರಿಸಿ, ದೈನಂದಿನ ಜೀವನದಲ್ಲಿ ಹೇಗೆ ಸಂತೋಷದಿಂದ ಬದುಕುವುದು ಎಂಬುದನ್ನು ಶ್ರೀಕೃಷ್ಣ (Shree Krishna) ನಮಗೆ ವಿವರಿಸುತ್ತಾನೆ.