ಈ ಪರಿಹಾರವು ಅಡೆತಡೆಗಳನ್ನು ತೆಗೆದುಹಾಕುತ್ತೆ..
ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು, ಮಂಗಳವಾರ ಹನುಮಂತನನ್ನು(Hanuman) ಪೂಜಿಸಿ. ಬೆಳಿಗ್ಗೆ ಮತ್ತು ಸಂಜೆ, ಹನುಮಂತನ ಮುಂದೆ ಪಂಚಮುಖಿ ದೀಪವನ್ನು ಬೆಳಗಿಸಿ ಮತ್ತು ಅಶ್ವಗಂಧವನ್ನು ಬೆಳಗಿಸುವ ಮೂಲಕ ಅದರ ಪರಿಮಳವನ್ನು ಮನೆಯಾದ್ಯಂತ ಹರಡುವಂತೆ ಮಾಡಿ. ಇದನ್ನು ಮಾಡೋದರಿಂದ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲಾಗುತ್ತೆ ಮತ್ತು ಕುಟುಂಬ ಸದಸ್ಯರು ಪ್ರಗತಿ ಹೊಂದುತ್ತಾರೆ. ಅಲ್ಲದೆ, ಈ ಪರಿಹಾರದಿಂದ, ಮಕ್ಕಳ ರೋಗಗಳು, ಶಿಕ್ಷಣದಲ್ಲಿನ ಅಡೆತಡೆ, ವಿವಾದಗಳು ಇತ್ಯಾದಿಗಳಿಂದ ಬಿಡುಗಡೆ ಪಡೆಯಬಹುದು.