ನೇಪಾಳದ ಶಾಲಿಗ್ರಾಮಿ ನದಿಗೆ ಕ್ಷಮೆಯಾಚನೆ: ಕಾಳಿ ನದಿಯಿಂದ (Kali River) ಬಂಡೆಯನ್ನು ತೆಗೆಯುವ ಮೊದಲು, ಶಾಲಿಗ್ರಾಮಕ್ಕೆ ಕ್ಷಮೆಯಾಚಿಸಲಾಯಿತು. ಆಚರಣೆಗಳ ಪ್ರಕಾರ ವಿಧಿ ವಿಧಾನಗಳನ್ನು ಮಾಡಿದ ನಂತರ, ಶಿಲೆಯನ್ನು ಗಾಲೇಶ್ವರ ಮಹಾದೇವ್ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಇದರ ನಂತರ, ಬಂಡೆಯನ್ನು ಅಯೋಧ್ಯೆಗೆ ಕಳುಹಿಸಲಾಯಿತು.