ಸಾಲದ ಹೊರೆ ಹೆಚ್ಚಾಗಿದ್ದು, ಮುಂದಿನ ವರ್ಷ ಈ ಸಾಲದ ಭಾರ ಮೈಮೇಲೆ ಇರಬಾರದು ಅಂದ್ರೆ ಒಂದು ಮಂತ್ರವನ್ನು ಸದಾ ನೆನಪಿಟ್ಟುಕೊಳ್ಳಿ. ಮಂಗಳವಾರ ಸಾಲದ ಕಂತುಗಳನ್ನು ಮರುಪಾವತಿಸಬೇಕು. ಹಾಗೆಯೇ ಯಾವುದೇ ಮಂgಳವಾರ ನೀವು ಸಾಳವನ್ನು ಪಡೆಯಬೇಡಿ. ಹಿಂದೂ ನಂಬಿಕೆ ಪ್ರಕಾರ, ಸಾಲವನ್ನು ತ್ವರಿತವಾಗಿ ತೊಡೆದುಹಾಕಲು, ಋಣಮೋಚನ ಮಂಗಳ ಸ್ತೋತ್ರವನ್ನು ಪಠಿಸಬೇಕು.