ಸಂಪತ್ತಿನ ಬಾಗಿಲುಗಳು ತೆರೆದುಕೊಳ್ಳುತ್ತವೆ
ಬಿದ್ಯಾಬಾನು ಗುಣ್ ಅತಿ ಚಾತುರ್, ರಾಮ್ ಕಾಜ್ ಕರಿಬೇ ಕೋ ಆತುರ್. ಒಬ್ಬ ವ್ಯಕ್ತಿಯು ಜ್ಞಾನ, ಬುದ್ಧಿವಂತಿಕೆ, ಶಕ್ತಿ, ವಿವೇಚನೆ ಮತ್ತು ಸಂಪತ್ತನ್ನು ಪಡೆಯಲು ಬಯಸಿದರೆ, ಅಂತವರು ಕಠಿಣ ಪರಿಶ್ರಮದ (Hard Work) ಜೊತೆಗೆ ಹನುಮಾನ್ ಚಾಲೀಸಾದ ಈ ಶ್ಲೋಕವನ್ನು ಪಠಿಸಬೇಕು. ಈ ಶ್ಲೋಕವನ್ನು ಪಠಿಸುವುದರಿಂದ, ಒಬ್ಬ ವ್ಯಕ್ತಿಯು ಜ್ಞಾನದ ಜೊತೆಗೆ ಬುದ್ಧಿವಂತಿಕೆಯನ್ನು ಪಡೆಯುತ್ತಾನೆ.